Select Your Language

Notifications

webdunia
webdunia
webdunia
webdunia

ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ರೂ ಘೋಷಿಸಿದ ಸಿಎಂ

ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ರೂ ಘೋಷಿಸಿದ ಸಿಎಂ
bangalore , ಶನಿವಾರ, 25 ನವೆಂಬರ್ 2023 (17:42 IST)
ಕಾಶ್ಮೀರದಲ್ಲಿ ವೀರಮರಣ ಹೊಂದಿರುವ ಕ್ಯಾಪ್ಟನ್ ಪ್ರಾಂಜಲ್ ಪಾರ್ಥಿವ ಶರೀರ ಹೆಚ್ಎಎಲ್ನ ಡಿಆರ್ಡಿಒ ಕ್ಯಾಬ್ಸ್ ಕ್ಯಾಂಪಸ್ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅಂತಿಮ ದರ್ಶನ ಪಡೆದುಕೊಂಡರು.ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ತಂದೆ- ತಾಯಿಗೆ ಪ್ರಾಂಜಲ್ ಒಬ್ಬನೇ ಮಗನಾಗಿದ್ದರು. ಸರ್ಕಾರದಿಂದ ಪರಿಹಾರ ಅಂತೂ ಕೊಡುತ್ತೇವೆ. ಅದರ ಜೊತೆಗೆ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮರಣ ಪ್ರಮಾಣಪತ್ರಕ್ಕೆ ಇ-ಕೆವೈಸಿ ಅನುಸರಿಸಿ: ಹೈಕೋರ್ಟ್