Publish Date: Thu, 05 Oct 2023 (16:25 IST)
Updated Date: Thu, 05 Oct 2023 (16:28 IST)
ಗೃಹ ಕಚೇರಿ ಕೃಷ್ಣ ಬಳಿ ಸಿಎಂ ಸಿದ್ದರಾಮಯ್ಯ ಭೇಟಿಗೆ ಪೌರಾಕಾರ್ಮಿಕರು ಆಗಮಿಸಿದ್ದು,ಪೊಲೀಸರಿಂದ ಅನುಮತಿ ನಿರಾಕರಣೆ ಹಿನ್ನೆಲೆ ಸಿಎಂ ನಿವಾಸದ ಬಳಿ ಪೌರಾಕಾರ್ಮಿಕರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ.ಸಿಎಂ ನಿವಾಸದ ಬಳಿ 25 ಕ್ಕೂ ಹೆಚ್ಚು ಪೌರಾಕಾರ್ಮಿಕರು ಇದ್ದಾರೆ.ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿ ಮನವಿ ನೀಡಿ ಪೌರಾಕಾರ್ಮಿಕರು ಕಾಯುತ್ತಿದ್ದಾರೆ.