Webdunia - Bharat's app for daily news and videos

Install App

ಸಿಟಿ ರವಿ ಒನ್ ಆಫ್ ದಿ ರೌಡಿ‌ಶೀಟರ್- ಎಂ. ಲಕ್ಷ್ಮಣ್

Webdunia
ಬುಧವಾರ, 14 ಡಿಸೆಂಬರ್ 2022 (18:48 IST)
ಯಡಿಯೂರಪ್ಪ ಇಡಿ ಗನ್ ಪಾಯಿಂಟ್ ನಲ್ಲಿ ಇದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಬಿಜೆಪಿಯಲ್ಲಿ ಯಡಿಯೂರಪ್ಪ ಕಡೆಗಣನೆ ವಿಚಾರವಾಗಿ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿ ಯಡಿಯೂರಪ್ಪ ಇಡಿ ಗನ್ ಪಾಯಿಂಟ್ ನಲ್ಲಿ ಇದ್ದಾರೆ. ಅವರು ಇಬ್ಬರು ಗನ್ ಮ್ಯಾನ್ ಗಳಲ್ಲಿ ಒಬ್ಬರು ಇಡಿ ಕಡೆಯವರು ಇದ್ದಾರೆ. ಆ ಇಡಿ ಅಧಿಕಾರಿ ಹೇಳಿದಂತೆ ಯಡಿಯೂರಪ್ಪ ಮಾತಾಡ್ತಾರೆ. ಯಡಿಯೂರಪ್ಪ ಎಲ್ಲೇ ಹೋದ್ರೂ ಹಿಂದೆನೇ ಇರ್ತಾರೆ.ಬೇಕಾದ್ರೆ ನಾನು ಅದನ್ನ ಆಧಾರ ಸಹಿತವಾಗಿ ತಿಳಿಸ್ತಿನಿ ಎಂದು ಆರೋಪಿಸಿದರು.ಇನ್ನೂ ಈ ವೇಳೆ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮೇಲೆ ಗಂಭೀರ ಆರೋಪ ಮಾಡಿದರು. ಸಿ.ಟಿ.ರವಿ ಚಿಕ್ಕಮಗಳೂರು ಶಾಸಕರು.ರಾಜ್ಯದಲ್ಲಿ‌ ದಿನನಿತ್ಯ ವಿವಾದಗಳನ್ನು ಹುಟ್ಟು ಹಾಕುವವರು. ಇವತ್ತು ಅವರ ಮೊದಲ‌ ಎಪಿಸೋಡ್ ರಿಲೀಸ್ ಮಾಡ್ತಿದ್ದೇವೆ.೧೯೯೦ ರಿಂದ ೯೬ ರವರೆಗೆ ಏನೂ ಇರಲಿಲ್ಲ.ಈ ವಾಸ್ ಒನ್ ಆಫ್ ದಿ ರೌಡಿ‌ಶೀಟರ್ ಟೌನ್ ಹಾಗೂ ರೂರಲ್ ಠಾಣೆಯಲ್ಲಿ ರೌಡಿ ಶೀಟರ್ ಇತ್ತು.ಇತ್ತೀಚೆಗೆ ಅದನ್ನ ತೆಗೆಸುವ ಪ್ರಯತ್ನ ಮಾಡಿದ್ದಾರೆ.ಈಗಲೂ ೪ ಕ್ರಿಮಿನಲ್ ಕೇಸ್ ಅವರ ಮೇಲಿದೆ. ಈ ಹಿನ್ನಲೆ ಚಿಕ್ಕಮಂಗಳೂರು ಕ್ಷೇತ್ರದಲ್ಲಿ ಎಲ್ಲಾ ಕಾಮಗಾರಿಗಳನ್ನು ಅವರ ಮಾವನಾದ ಹೆಚ್.ಪಿ.ಸುದರ್ಶನ್ ಅವರಿಗೆ ಟೆಂಡರ್ ಕೊಡಿಸುತ್ತಾರೆ. ಈ ಮೂಲಕ ಸಿಟಿ ರವಿ ಅವರು ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಹೆಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂವಿಧಾನದ ಬಗ್ಗೆ ಆರ್ ಎಸ್ಎಸ್ ನ ದತ್ತಾತ್ರೇಯ ಹೊಸಬಾಳೆ ಮಾತು ಒಪ್ಪಲ್ಲ: ಎಚ್ಎಂ ರೇವಣ್ಣ

ರಮೇಶ್ ಜಾರಕಿಹೊಳಿ ಸಿಡಿ ಮಾಡಿದವರು ಯಾರೆಂದು ಹೇಳಿದ ಬಸನಗೌಡ ಪಾಟೀಲ್ ಯತ್ನಾಳ್

ಹಿಂದುಳಿದ ವರ್ಗಗಳ ಕಡೆಗಣನೆಯಿಂದ ಅಧಿಕಾರ ಕಳಕೊಂಡ ಕಾಂಗ್ರೆಸ್: ಭೂಪೇಂದ್ರ ಯಾದವ್

ಸುಹಾಸ್ ಶೆಟ್ಟಿ ಕೇಸ್: ಹಿಂದೂ ಸಂಘಟನೆಗಳ ಅನುಮಾನ ನಿಜವಾಯ್ತು

ಜೆಲ್ಲಿ ಚಾಕಲೇಟ್ ಸೇವಿಸುವ ಮುನ್ನ ಹುಷಾರ್

ಮುಂದಿನ ಸುದ್ದಿ
Show comments