Webdunia - Bharat's app for daily news and videos

Install App

ನಗರದ ಪಿಜಿ ಮಾಲೀಕರಿಗೆ ಬಾಡಿಗೆ ದರ ಹೆಚ್ಚಳದಿಂದ ಸಂಕಷ್ಟ

Webdunia
ಮಂಗಳವಾರ, 4 ಜುಲೈ 2023 (20:36 IST)
ಬೆಂಗಳೂರಿನ ಪಿಜಿಗಳಿಗೂ  ಕರೆಂಟ್ ಶಾಕ್ ದರ ತಟ್ಟಿದೆ.ದರ ಏರಿಕೆಯಿಂದ ಪಿಜಿ ಮಾಲೀಕರು ಹೈರಾಣಾಗಿದ್ದಾರೆ.ವಿದ್ಯುತ್ ದರ,ಅಗತ್ಯ ವಸ್ತುಗಳ ದರ ಏರಿಕೆಯಿಂದ  ಹೊರೆ ಹೆಚ್ಚಿದೆ.ಕೆಲವೆಡೆ ಪಿಜಿ ಬಾಡಿಗೆ ಮಾಲೀಕರು ಹೆಚ್ಚಿಸಿದ್ದಾರೆ.ವೈಟ್ ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಕಡೆ ಪಿಜಿ ದರ ಹೆಚ್ಚಳವಾಗಿದೆ.5-6 ಸಾವಿರದಿಂದ 8-9 ಸಾವಿರಕ್ಕೆ ಬಾಡಿಗೆ ದರ ಜಿಗಿದಿದೆ.
 
ದಿನಸಿ,ಕರೆಂಟ್ ದರ ಏರಿಕೆಯಿಂದ ಮಾಲೀಕರು ಕಂಗಾಲಾಗಿದ್ದು,ಇತ್ತ ಸಿಟಿ ವ್ಯಾಪ್ತಿಯ ಪಿಜಿ ದರ ಹೆಚ್ಚಿಸದೇ  ಕೆಲ ಮಾಲೀಕರು ಹೊರೆ ಹೊತ್ತಿದ್ದಾರೆ.ವಿದ್ಯುತ್ ದರಯೇರಿಕೆಯಿಂದ ಹೊರೆಯಾಗ್ತಿದೆ.ಅಗತ್ಯ ವಸ್ತುಗಳ ದರ ಇಳಿಸಿ ಅಂತಾ ಸರ್ಕಾರಕ್ಕೆ ಮನವಿ ಮಾಡಿದ್ರೆ,ಇತ್ತಾ ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದಿಂದ ಕೋವಿಡ್ ವೇಳೆ ಪಿಜಿಗಳಿಗೆ ಹೊಡೆತ ಬಿದ್ದಿತ್ತು .ಈಗ ವಿದ್ಯುತ್,ಅಗತ್ಯ ವಸ್ತುಗಳ ದರಯೇರಿಕೆ ಸಂಕಷ್ಟ ತಂದಿದೆ ಎಂದು ಬೆಲೆಯೇರಿಕೆ ಸಂಕಷ್ಟ ತೋಡಿಕೊಂಡು ಸರ್ಕಾರಕ್ಕೆ ಪಿಜಿ ಮಾಲೀಕರ ಸಂಘದ ಅಧ್ಯಕ್ಷ ಅರುಣ್‌ಕುಮಾರ್‌ ಮನವಿ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೃಷ್ಣನನ್ನು‌ ತೂಗಿದ ಸ್ಪೀಕರ್ ಯುಟಿ ಖಾದರ್ ಗೆ ನೆಟ್ಟಿಗರು ಹೀಗೇ ಹೇಳೋದಾ

ಕ್ರೀಡಾ ಸಾಮಾಗ್ರಿ ಖರೀದಿಸುವಾಗ ಎಚ್ಚರ ತಪ್ಪಿದ್ರೆ ಆಗುತ್ತೆ ಪಂಗನಾಮ

ಧರ್ಮಸ್ಥಳ ಬುರುಡೆ ರಹಸ್ಯ: ಯಾವಾಗ ಕೈ ಸೇರುತ್ತೆ ಗೊತ್ತಾ ಎಫ್‌ಎಸ್‌ಎಲ್ ವರದಿ

ಮೂಡುಬಿದಿರೆ, ಬಸ್‌ನಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆ, ವ್ಯಕ್ತಿ ಅರೆಸ್ಟ್‌

ಧರ್ಮಸ್ಥಳ ಕೇಸ್ ರಹಸ್ಯ ಬಯಲಾಗುತ್ತಿದ್ದಂತೇ ಮಹತ್ವದ ಹೇಳಿಕೆ ಕೊಟ್ಟ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

ಮುಂದಿನ ಸುದ್ದಿ
Show comments