Webdunia - Bharat's app for daily news and videos

Install App

ಪಿ ಎಸ್ ಐ ಹಗರದಗ ಕಿಂಗ್ ಪಿನ್ ಮಾಹಿತಿ ಕಲೆಹಾಕಿದ ಸಿಐಡಿ

Webdunia
ಶುಕ್ರವಾರ, 27 ಜನವರಿ 2023 (18:54 IST)
ಎಸ್ ಐ ಹಗರಣದ ಕಿಂಗ್ ಪಿನ್ ಆರ್ ಡಿ ಪಾಟೀಲ್ ಸಿಐಡಿ ಡಿವೈ ಎಸ್ಪಿ ತನ್ನ ಬಳಿ ಮೂರು ಕೋಟಿ ಲಂಚ ಕೇಳಿದ್ರು. ಅದರಲ್ಲಿ 76 ಲಕ್ಷ ಹಣವನ್ನು ಮುಂಗಡವಾಗಿ  ತನ್ನ ಹಾಗು ಅಳಿಯನ ಅಕೌಂಟ್ ನಿಂದ 76 ಲಕ್ಷ ಡ್ರಾ ಮಾಡಿ ಕೊಟ್ಟಿರೋದಾಗಿ ವಿಡಿಯೋ ಬಿಟ್ಟಿದ್ರು. ಈ ಆರೋಪಿವನ್ನ ಗಂಬೀರವಾಗಿ ತೆಗೆದುಕೊಂಡಿದ್ದ ಸಿಐಡಿ ತನಿಖೆಗೆ ಮುಂದಾಗಿ ಆರ್ ಡಿ ಪಾಟೀಲ್ ಮತ್ತು ಅಳಿಯ ಶ್ರೀಕಾಂತ್ ಖಾತೆಯಲ್ಲಿ ಹಣ ಡ್ರಾ ಆಗಿರೋ‌ ಬಗ್ಗೆ ಬ್ಯಾಂಕ್‌ಗಳಲ್ಲಿ ಮಾಹಿತಿ ಕೇಳಿದ್ರು. ಸದ್ಯ ಬ್ಯಾಂಕ್‌ ಮಾಹಿತಿ ಸಿಐಡಿ ಅಧಿಕಾರಿಗಳ‌ ಕೈ ಸೇರಿದ್ದು,
ಅಸಲಿಗೆ ಆರ್ ಡಿ ಪಾಟೀಲ್ ಹಾಗೂ ಅಳಿಯ ಶ್ರೀಕಾಂತ್ ಅಕೌಂಟ್ ನಿಂದ ಹಣವೇ ಡ್ರಾ ಆಗಿಲ್ಲ ಅನ್ನೋದು ಗೊತ್ತಾಗಿದೆ.
ಜುಲೈ 1,2022 ರಿಂದ ಡಿಸೆಂಬರ್ 31, 2022 ರ ವರೆಗೆ ಅಕೌಂಟ್ ನಿಂದ ಯಾವುದೇ ಹಣ ಡ್ರಾ ಆಗಿಲ್ಲ ಎಂದು ಸಿಐಡಿ ಬ್ಯಾಂಕ್ ಸ್ಪಷ್ಟಪಡಿಸಿದೆ.ಇಬ್ಬರಿಗೂ ಸೇರಿದ 4 ಅಕೌಂಟ್ ಗಳಲ್ಲಿನ ಟ್ರ್ಯಾನ್ಸಾಕ್ಷನ್ ಮಾಹಿತಿಯನ್ನ ಸಿಐಡಿ ಕೇಳಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಹಮದಾಬಾದ್ ವಿಮಾನ ದುರಂತ: ಆರ್ ಎಸ್ಎಸ್, ಮುಸ್ಲಿಮರು ಮಾಡುತ್ತಿರುವ ಕೆಲಸ ನೋಡಿ

ಅಹಮದಾಬಾದ್ ವಿಮಾನ ದುರಂತ ಸ್ಥಳಕ್ಕೆ ಬರುತ್ತಿರುವ ಜನರಿಂದಲೇ ತನಿಖಾಧಿಕಾರಿಗಳಿಗೆ ತಲೆನೋವು

ನಮ್ಮವರ ಮೃತದೇಹ ಕೊಡಿ.. ಅಹಮದಾಬಾದ್ ಆಸ್ಪತ್ರೆ ಮುಂದೆ ಕುಟುಂಬಸ್ಥರ ಸಾಲು

ವಿಮಾನದ ಚಕ್ರಗಳು ಎಂಥಾ ಅಪಘಾತಕ್ಕೂ ಬೇಗ ಹಾನಿಯಾಗಲ್ಲ ಯಾಕೆ

Karnataka Weather: ಈ ವಾರದ ಹವಾಮಾನ ಬದಲಾವಣೆಯನ್ನು ತಪ್ಪದೇ ಗಮನಿಸಿ

ಮುಂದಿನ ಸುದ್ದಿ
Show comments