Select Your Language

Notifications

webdunia
webdunia
webdunia
webdunia

ನಾನು ಮತ್ತೊಮ್ಮೆ CM ಆಗಬೇಕೋ,ಬೇಡವೋ ಚೌಡೇಶ್ವರಿ ದೇವಿ ಇಚ್ಛೆ

ನಾನು ಮತ್ತೊಮ್ಮೆ CM ಆಗಬೇಕೋ,ಬೇಡವೋ ಚೌಡೇಶ್ವರಿ ದೇವಿ ಇಚ್ಛೆ
ಕುಣಿಗಲ್ , ಗುರುವಾರ, 26 ಅಕ್ಟೋಬರ್ 2023 (16:44 IST)
ನಾನು ಮತ್ತೆ ಮುಖ್ಯಮಂತ್ರಿ ಆಗೋದು ಬಿಡೋದು ಆ ತಾಯಿ ಚೌಡೇಶ್ವರಿ ಇಚ್ಛೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕುಣಿಗಲ್ ತಾಲೂಕಿನ ಚೌಡೇಶ್ವರಿ ಸನ್ನಿಧಿ ಸಂಪೂರ್ಣಾಹುತಿ ಯಾಗದಲ್ಲಿ ಭಾಗವಹಿಸಿ ಬಳಿಕ ಮಾತನಾಡಿದ ಅವರು ನನ್ನ ಆರೋಗ್ಯ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಈ ದೇವಿಯಲ್ಲಿ ಹರಕೆ ಹೊತ್ತಿದ್ದರು. ಹೀಗಾಗಿ ಇವತ್ತು ಬಂದು ಆ ಹರಕೆ ತೀರಿಸಿದ್ದೇನೆ ಎಂದ್ರು.

Share this Story:

Follow Webdunia kannada

ಮುಂದಿನ ಸುದ್ದಿ

HDK ಗೆ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಸವಾಲು