Select Your Language

Notifications

webdunia
webdunia
webdunia
webdunia

ರಾಜ್ಯಾಧ್ಯಕ್ಷರಾಗಿ ಮುಖ್ಯಮಂತ್ರಿ ಚಂದ್ರು ಪದಗ್ರಹಣ

ರಾಜ್ಯಾಧ್ಯಕ್ಷರಾಗಿ ಮುಖ್ಯಮಂತ್ರಿ ಚಂದ್ರು ಪದಗ್ರಹಣ
bangalore , ಶನಿವಾರ, 22 ಜುಲೈ 2023 (18:12 IST)
ಕಳೆದ ವಿಧಾನಸಭಾ ಚುನಾವಣೆಯ ಸೋಲಿನ ನಂತರ ರಾಜ್ಯ ಎಎಪಿ ಘಟಕದಲ್ಲಿ ಕೆಲ ಬದಲಾವಣೆ ವರಿಷ್ಠರ ಮುಂದಾಗಿದ್ದಾರೆ.ಮುಂಬರುವ ಲೋಕಸಭಾ ಚುನಾವಣೆಯನ್ನ‌ ಗಮನದಲ್ಲಿಟ್ಟುಕೊಂಡೇ ಅಧ್ಯಕ್ಷರು,ಪದಾಧಿಕಾರಿಗಳನ್ನ ಹೊಸದಾಗಿ ನೇಮಿಸಿದ್ದಾರೆ.ರಾಜ್ಯ ಸಂಚಾಲಕರಾಗಿದ್ದ ಪೃಥ್ವಿರೆಡ್ಡಿಯ ಜಾಗಕ್ಕೆ ನೂತನ ಅಧ್ಯಕ್ಷರನ್ನಾಗಿ ಹಿರಿಯ ನಾಯಕ ಮುಖ್ಯಮಂತ್ರಿ ಚಂದ್ರು ಅವರನ್ನ ಪ್ರತಿಷ್ಠಾಪಿಸಿದ್ದಾರೆ.ಉತ್ತರ ದಕ್ಷಿಣ ಕರ್ನಾಟಕಕ್ಕೆ ಇಬ್ಬರು ಪ್ರಧಾನ ಕಾರ್ಯದರ್ಶಿಗಳು ಹಾಗೂ ನೂತನ ಉಪಾಧ್ಯಕ್ಷರನ್ನ ನೇಮಕಮಾಡಲಾಗಿದೆ..ಇಂದು ರಾಜ್ಯಾಧ್ಯಕ್ಷರಾಗಿ ಮುಖ್ಯಮಂತ್ರಿ ಚಂದ್ರು ಪದಗ್ರಹಣ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಚ್ ಡಿ ಕೆ ಹೇಳಿಕೆ ವಿಚಾರಕ್ಕೆ ಅದೆಲ್ಲಾ ಸುಳ್ಳು, ಸಾಲಮನ್ನಾ ಮಾಡುವಾಗ ಬೆಂಬಲಿಸಿಲ್ವಾ - ಸಿಎಂ