Webdunia - Bharat's app for daily news and videos

Install App

ಪತಿಗೆ ಮೋಸ ಮಾಡಿ ಅಕ್ಕನ ಗಂಡನೊಂದಿಗೆ ಸೆಕ್ಸ್

Webdunia
ಶುಕ್ರವಾರ, 17 ನವೆಂಬರ್ 2017 (13:09 IST)
ಸ್ವಂತ ಅಕ್ಕನಿಗೆ ಮೋಸ ಮಾಡಿ ಆಕೆಯ ಗಂಡನೊಂದಿಗೆ ಅಕ್ರಮ ಸಂಬಂಧವಿರಿಸಿಕೊಂಡ ಮಹಿಳೆಯೊಬ್ಬಳು ದಾರುಣವಾಗಿ ಹತ್ಯೆಯಾಗಿದ್ದಾಳೆ.
 
ಹತ್ಯೆಯಾಗಿರುವ ಸುಮತಿ ತನ್ನ ಪತಿಗೆ ಮೋಸ ಮಾಡಿ ಅಕ್ಕನ ಗಂಡನೊಂದಿಗೆ ಅನೈತಿಕ ಸಂಬಂಧವಿರಿಸಿಕೊಂಡಿದ್ದಳು. ಕೆಲ ವರ್ಷಗಳಿಂದ ಪತಿ ಮನೆಯಿಂದ ಹೊರಗೆ ಹೋದ ಕೂಡಲೇ ಸಮತಿ ತನ್ನ ಪ್ರಿಯಕರ ಭಾವನೊಂದಿಗೆ ಸೆಕ್ಸ್ ಸುಖದ ಪರಾಕಾಷ್ಠೆ ತಲುಪುತ್ತಿದ್ದಳು. 
 
ಆದರೆ, ಕೆಲ ದಿನಗಳಿಂದ ತಾನು ಮಾಡುತ್ತಿರುವುದು ಪತಿಗೆ ಅಥವಾ ಸಮಾಜಕ್ಕೆ ಗೊತ್ತಾದಲ್ಲಿ ಮರ್ಯಾದೆ ಮೂರು ಕಾಸು ಬಾಳದು ಎನ್ನುವ ಜ್ಞಾನೋದಯ ಪಡೆದುಕೊಂಡ ಸಮುತಿ, ಪ್ರಿಯಕರ ಭಾವ ವಿನಾಯಕ್ ರೆಡ್ಡಿಯಿಂದ ದೂರವಿರಲು ಪ್ರಯತ್ನಿಸಿ ಇನ್ನೊಮ್ಮೆ ನಮ್ಮ ಮನೆಗೆ ಬಾರದಂತೆ ತಾಕೀತು ಮಾಡಿದ್ದಳು ಎನ್ನಲಾಗಿದೆ.
 
ತನ್ನ ನಾದಿನಿ ಸುಮತಿಯ ವರ್ತನೆಯಿಂದ ಆಕ್ರೋಶಗೊಂಡ ಪ್ರಿಯಕರ ವಿನಾಯಕ್ ರೆಡ್ಡಿ, ಒಂದೆರೆಡು ಬಾರಿ ಅತ್ಯಾಚಾರವೆಸಗಲು ಯತ್ನಿಸಿದ್ದಾನೆ. ಆದರೆ. ಯಾವುದೇ ಕಾರಣಕ್ಕೂ ನನ್ನ ಮುಟ್ಟಬೇಡ ಎಂದು ಸುಮತಿ ಎಚ್ಚರಿಸಿದ್ದಾಳೆ.
 
ಇದರಿಂದ ಕೋಪಗೊಂಡ ವಿನಾಯಕ್ ರೆಡ್ಡಿ, ಮಚ್ಚು ಹಿಡಿದುಕೊಂಡು ಮನೆಗೆ ಬಂದು ಸುಮತಿಯ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಾಗುತ್ತಿದ್ದಂತೆ ಸುಮತಿ ಸಾವನ್ನಪ್ಪಿದ್ದಾಳೆ. ನಂತರ ಕೃತ್ಯದ ಭೀಕರತೆ ಅರಿತ ವಿನಾಯಕ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
 
ಪೊಲೀಸರು ಆರೋಪಿ ವಿನಾಯಕ್‌ನನ್ನು ಬಂಧಿಸಿ, ನಂತರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಆರೋಪಿ ವಿನಾಯಕ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಕೆ.ಆರ್.ಪುರಂ ಪೊಲೀಸ್ ಮೂಲಗಳು ತಿಳಿಸಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಾಹನಕ್ಕೆ ಸಿಲುಕಿ ಬೆಂಬಲಿಗ ಸಾವು: ಜಗನ್ ಮೋಗನ್‌ ರೆಡ್ಡಿಗೆ ಆಂಧ್ರದಿಂಧ ಬಿಗ್‌ ರಿಲೀಫ್‌

1941ರ ಬಳಿಕ ಕೆಆರ್‌ಎಸ್‌ ಡ್ಯಾಂನಲ್ಲಿ ಮೊದಲ ಬಾರಿ 124 ಅಡಿ ತಲುಪಿದ ನೀರಿನ ಮಟ್ಟ

ಬಿಜೆಪಿ ರಾಜ್ಯಾಧ್ಯಕ್ಷ ರೇಸ್‌ನಲ್ಲಿ ನಾನಿಲ್ಲ: ಆರ್‌ ಅಶೋಕ್‌

ಜಗನ್ನಾಥ ರಥಯಾತ್ರೆ ವೇಳೆ ರೊಚ್ಚಿಗೆದ್ದು ದಿಕ್ಕಾಪಾಲಾಗಿ ಓಡಿದ ಆನೆ: ಇಬ್ಬರು ಭಕ್ತರಿಗೆ ಗಾಯ

ಕೋರ್ಟಿನ ತಡೆಯಾಜ್ಞೆ ನಡುವೆ ದಲಿತರ ಭೂಮಿ ತೆರವಿಗೆ ಯತ್ನ: ಛಲವಾದಿ ನಾರಾಯಣಸ್ವಾಮಿ

ಮುಂದಿನ ಸುದ್ದಿ