Webdunia - Bharat's app for daily news and videos

Install App

ಬೈ ಎಲೆಕ್ಷನ್ ಗೂ ಮುನ್ನ ಸಂಪುಟದಲ್ಲಿ ಬದಲಾವಣೆ

Webdunia
ಸೋಮವಾರ, 12 ಅಕ್ಟೋಬರ್ 2020 (09:59 IST)
ಬೆಂಗಳೂರು : ಬೈ ಎಲೆಕ್ಷನ್ ಗೂ ಮುನ್ನ ಸಂಪುಟದಲ್ಲಿ ಬದಲಾವಣೆ ಮಾಡಲಾಗಿದ್ದು, ಸಚಿವರ ಖಾತೆಯಲ್ಲಿ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ.

ಸಮಾಜ  ಕಲ್ಯಾಣ ಖಾತೆ ಬಿಟ್ಟುಕೊಟ್ಟ ಸಚಿವ ಗೋವಿಂದ ಕಾರಜೋಳಗ ಎರಡು ಹೆಚ್ಚುವರಿ ಖಾತೆ ನೀಡಲಾಗಿದೆ.  ಸಿಟಿ ರವಿ ರಾಜೀನಾಮೆ ಅಂಗೀಕಾರ ನಂತರ ಸಿಟಿ ರವಿ ಬಳಿ ಇದ್ದ ಎರಡೂ ಖಾತೆಗಳನ್ನು ಕಾರಜೋಳಗೆ ನೀಡಲಾಗುವುದು. ಪ್ರವಾಸೋದ್ಯಮ, ಕನ್ನಡ-ಸಂಸ್ಕೃತಿ ಖಾತೆ ಹೊಣೆ ನೀಡಲಾಗುವುದು ಎನ್ನಲಾಗಿದೆ. ಈಗ ಕಾಳಜೋಳಗೆ ಪಿಡಬ್ಲ್ಯೂಡಿ ಜೊತೆ 2 ಹೆಚ್ಚುವರಿ ಖಾತೆ ಹೊಣೆ ನೀಡಿದಂತಾಗುತ್ತದೆ.

ನಿನ್ನೆಯೇ ಖಾತೆ ಬದಲಾವಣೆ ಚರ್ಚೆ ವೇಳೆ ಕಾರಜೋಳಗೆ ಸಿಎಂ  ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ನನಗೆ ಒಂದೇ ಖಾತೆ ಸಾಕಿತ್ತು ಎಂದಿದ್ದ ಕಾರಜೋಳ. ಆದರೆ ನಂ.1ರ ನಂತರ ಸಿಟಿ ರವಿ ರಾಜೀನಾಮೆ ಆಂಗೀಕಾರ ಆಗುತ್ತೆ. ಅಂಗೀಕಾರವಾದ ಬಳಿಕ ಅವರ ಖಾತೆ ಜವಾಬ್ದಾರಿ ನಿಮ್ಮ ಹೆಗಲಿಗೆ ಬೀಳಲಿದೆ. ಖಾತೆ ಬಗ್ಗೆ ಬೇಸರ ಮಾಡಿಕೊಳ್ಳದೇ ಸಹಕರಿಸಿ ಎಂದ ಸಿಎಂ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments