Publish Date: Tue, 12 Jul 2022 (14:47 IST)
Updated Date: Tue, 12 Jul 2022 (15:17 IST)
ಚಾಮರಾಜಪೇಟೆ ಬಂದ್ ಯಶಸ್ವಿಯಾಗಿದ್ದು, ನಾಗರಿಕರು ಬಂದ್ಗೆ ಬೆಂಬಲ ನೀಡಿದ್ದಾರೆ. ಈದ್ಗಾ
ಮೈದಾನ ಬಿಬಿಎಂಪಿಗೆ ಸೇರಿದ್ದು ಅಂತಾ ಘೋಷಣೆ ಮಾಡ್ಬೇಕು, ಬಿಬಿಎಂಪಿ ಘೋಷಣೆ ಮಾಡಿದ್ರೆ ಈ ಕೂಡಲೇ ಬಂದ್ ವಾಪಸ್ ಪಡೆಯುತ್ತೇವೆಂದು ನಾಗರಿಕರ ಒಕ್ಕೂಟದ ಅಧ್ಯಕ್ಷ ರಾಮೇಗೌಡ ಹೇಳಿದ್ದಾರೆ.