Select Your Language

Notifications

webdunia
webdunia
webdunia
webdunia

ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಗೌಡ ಸಮಾಜದವರೇ ತೊಡೆ ತಟ್ಟುತ್ತಿದ್ದಾರಾ?

ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಗೌಡ ಸಮಾಜದವರೇ ತೊಡೆ ತಟ್ಟುತ್ತಿದ್ದಾರಾ?
ಮಂಡ್ಯ , ಸೋಮವಾರ, 27 ಜನವರಿ 2020 (21:14 IST)

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕುಟುಂಬಕ್ಕೆ ರಾಜಕೀಯವಾಗಿ ಬೆನ್ನಿಗೆ ನಿಂತಿರೋ ಸಮುದಾಯ ಹಿಂದೆ ಸರಿಯುತ್ತಿದೆಯಾ?
 

ಇಂಥದ್ದೊಂದು ಬಾಂಬ್ ನ್ನು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಉರುಳಿಸಿದ್ದು ಚರ್ಚೆಗೆ ಕಾರಣವಾಗಿದೆ.

ಜನರ ಮನಸ್ಸಿನಿಂದ ದೂರ ಸರಿಯುತ್ತಿರೋ ಕುಮಾರಸ್ವಾಮಿ ಇದೀಗ ಜೀವ ಬೆದರಿಕೆ ಇದೆ ಅಂತೆಲ್ಲಾ ಹೇಳುತ್ತಾ ಹೊಸ ಗಿಮಿಕ್ ಶುರುಮಾಡಿದ್ದಾರೆ ಅಂತ ವ್ಯಂಗ್ಯವಾಡಿದ್ದಾರೆ.

ಜನರ ಅನುಕಂಪ ಮತ್ತೆ ಪಡೆಯಲು ಹೊಸ ದಾಳ ಉರುಳಿಸುತ್ತಿರೋ ಕುಮಾರಸ್ವಾಮಿಯ ಬೆನ್ನಿಗೆ ಇದೀಗ ಅವರದೇ ಸಮಾಜದವರು ನಿಂತಿಲ್ಲ ಅಂತ ವ್ಯಂಗ್ಯವಾಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಸಾಹಿತ್ಯ ಸಮ್ಮೇಳನದಲ್ಲಿ ಖರ್ಗೆಗೆ ಅವಮಾನ : ದಲಿತ ಮುಖಂಡರಿಂದ ಸಮ್ಮೇಳನ ಬಹಿಷ್ಕಾರದ ಎಚ್ಚರಿಕೆ