Select Your Language

Notifications

webdunia
webdunia
webdunia
webdunia

ಚಹಾ ಮಾರಾಟ ಮಾಡೋನಿಂದ ಲಂಚ : ಸಿಬಿಐ ದಾಳಿ

ಚಹಾ ಅಂಗಡಿ
ಚಹಾ ಮಾರುವವನ ಹತ್ತಿರ ಲಂಚ ಪಡೆಯುತ್ತಿರುವಾಗ ಸಿಬಿಐ ಅಧಿಕಾರಿಗಳು ದಾಳಿ ನಡೆಸಿರೋ ಘಟನೆ ನಡೆದಿದೆ.

ಚಿತ್ರದುರ್ಗ ದಲ್ಲಿ CBI  ಅಧಿಕಾರಿಗಳ ದಾಳಿ ನಡೆದಿದೆ.ಚಿತ್ರದುರ್ಗ ರೈಲ್ವೆ RPF ಬಲೆಗೆ ಬಿದ್ದಿದ್ದಾನೆ.

ಟೀ ಸ್ಟಾಲ್ ವ್ಯಾಪಾರಿಯಿಂದ ಲಂಚ ಸ್ವೀಕರಿಸುತ್ತಿರುವಾಗ ಬಲೆಗೆ ಕೆಡವಲಾಗಿದೆ.

ಎಂಟು ಸಾವಿರ ಲಂಚದ ಹಣ ಸಮೇತವಾಗಿ CBI ಬಲೆಗೆ ಬಿದ್ದಿದ್ದಾನೆ RPF ಗುರುಸ್ವಾಮಿ.

CBI ಡಿವೈಎಸ್ಪಿ ರಾಜು ನೇತೃತ್ವದ ತಂಡ ದಾಳಿ ನಡೆಸಿದೆ. ಅಧಿಕಾರಿಯನ್ನ ತನಿಖೆ ನಡೆಸುತ್ತಿದ್ದಾರೆ ಸಿಬಿಐ ಅಧಿಕಾರಿಗಳು.

ಟೀ ಸ್ಟಾಲ್ ಮಾಲೀಕರಿಗೆ ಲಂಚ ನೀಡುವಂತೆ ಒತ್ತಾಯ ಮಾಡುತ್ತಿದ್ದ ಗುರುಸ್ವಾಮಿ ಇದೀಗ ಸಿಬಿಐ ಅಧಿಕಾರಿಗಳ ವಶಕ್ಕೆ ಪಡೆದುಕೊಳ್ಳಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಕುಡಿಯುವ ನೀರಿಗಾಗಿ ಜಗಳ ; ಮಚ್ಚಿನಿಂದ ಕೊಚ್ಚಿದ? ಶಾಕಿಂಗ್