Select Your Language

Notifications

webdunia
webdunia
webdunia
webdunia

ಸಿಬಿಐ ದಾಳಿಗೂ ಬಿಜೆಪಿಗೂ ಸಂಬಂಧವಿಲ್ಲ-ಅಶೋಕ್

ಸಿಬಿಐ ದಾಳಿಗೂ ಬಿಜೆಪಿಗೂ ಸಂಬಂಧವಿಲ್ಲ-ಅಶೋಕ್
bangalore , ಮಂಗಳವಾರ, 20 ಡಿಸೆಂಬರ್ 2022 (20:28 IST)
ಡಿಕೆಶಿ ಶಿಕ್ಷಣ ಸಂಸ್ಥೆ ಮೇಲೆ ಸಿಬಿಐ ದಾಳಿ ವಿಚಾರ ಸಿಬಿಐ ದಾಳಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಸಚಿವ ಆರ್​​​​​​. ಆಶೋಕ್​​​​​ ತಿಳಿಸಿದ್ದಾರೆ. ಹಿಂದೆ ಜನಾರ್ದನ ರೆಡ್ಡಿ ಮೇಲೂ ಸಿಬಿಐ ರೇಡ್ ಆಗಿತ್ತು. ಸಿದ್ದೇಶ್ವರ್ ನಿವಾಸದ ಮೇಲೂ ಐಟಿ ರೇಡ್ ಆಗಿತ್ತು. ಯಾಕೆ ಆಗ ಇವರ್ಯಾರು ಮಾತನಾಡಲಿಲ್ಲ ಎಂದರು. ಇನ್ನು ಡಿಕೆ ಶಿವಕುಮಾರ್​​ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಅಶೋಕ್​​, ಪದೇ ಪದೇ ಬಿಜೆಪಿ ಮೇಲೆ ಹೇಳಿಕೆ ನೀಡುವುದು ಬೇಡ. ಸಿಬಿಐ ಸ್ವತಂತ್ರ್ಯ ಸಂಸ್ಥೆ ಕಾನೂನಿನ ಪ್ರಕಾರವೇ ಕೆಲಸ ಮಾಡ್ತಿದೆ. ಕೋರ್ಟ್ ಇದೆ, ಅಲ್ಲಿ  ಬೇಕಾದ್ರೆ ಡಿಕೆ ಶಿವಕುಮಾರ್​​​ ಹೋರಾಟ ಮಾಡಲಿ ಎಂದು ಡಿಕೆ ಶಿವಕುಮಾರ್​​​​ ವಿರುದ್ಧ ಆರ್.ಅಶೋಕ್ ಆಕ್ರೋಶ ಹೊರಹಾಕಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡಿಗರ, ಕರ್ನಾಟಕದ ಹಿತ ಮುಖ್ಯ-ಸುನೀಲ್ ಕುಮಾರ್