Select Your Language

Notifications

webdunia
webdunia
webdunia
webdunia

ಇಬ್ಬರು ಬಾಲಕರಿಗೆ ವಿದ್ಯುತ್ ಶಾಕ್ - ಘಟನಾ ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ

ಇಬ್ಬರು ಬಾಲಕರಿಗೆ ವಿದ್ಯುತ್ ಶಾಕ್ - ಘಟನಾ ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ
bangalore , ಶುಕ್ರವಾರ, 2 ಡಿಸೆಂಬರ್ 2022 (17:19 IST)
ಇಬ್ಬರು ಬಾಲಕರಿಗೆ ಕರೆಂಟ್ ಶಾಕ್ ಹೊಡೆದಿದ್ದು, ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಾ ವಿಜಯಾನಂದ ನಗರದಲ್ಲಿ ಘಟನೆ ನಡೆದಿತ್ತು.ಇದೀಗ ಇಂದು ಘಟನಾ ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಹೈಟೆನ್ಷನ್ ವೈಯರ್ ಹಾದುಹೋಗಿದ್ದ ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿತ್ತು.ಸ್ವಿಚ್,ಎಲೆಕ್ಟ್ರಾನಿಕ್ ವಸ್ತುಗಳೆಲ್ಲ ಸುಟ್ಟುಹೋಗಿದ್ವು.ಅದೆಲ್ಲವನ್ನೂ ಸರಿಮಾಡಿಸಿಕೊಡುವ ಭರವಸೆಯನ್ನ  ಸಚಿವ ಗೋಪಾಲಯ್ಯ ನೀಡಿದರು.ಈ ಹಿನ್ನೆಲೆ ಇಂದು ಬಂದು  ಬೆಸ್ಕಾಂ ಅಧಿಕಾರಿ,ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಾಯುಕ್ತ ಬಲೆಗೆ ಎಪಿಎಂಸಿ ಲೆಕ್ಕ ಪರಿಶೋಧಕ