Webdunia - Bharat's app for daily news and videos

Install App

ಅವಾಚ್ಯವಾಗಿ ನಿಂದಸಿ,ಬೆದರಿಕೆ ಹಾಕಿದ ಕಾಮಿಡಿ ನಟಿ ನಯನಾ ವಿರುದ್ಧ ಕೇಸ್

Webdunia
ಸೋಮವಾರ, 21 ನವೆಂಬರ್ 2022 (14:03 IST)
ಜೀವ ಬೆದರಿಕೆ ಮತ್ತು ನಿಂದನೆ ಆರೋಪದಲ್ಲಿ ಕಾಮಿಡಿ ನಟಿ ನಯನಾ ವಿರುದ್ಧ ಕೇಸ್  ದಾಖಲಾಗಿದೆ.ಹಣದ ಹಂಚಿಕೆ ವಿಚಾರಕ್ಕೆ ನಯನಾ ಬೆದರಿಕೆ ಹಾಕಿದ್ದು,ಕಾಮಿಡಿ ನಟ ಸೋಮಶೇಖರ್ ರಿಂದ ನಯನ ವಿರುದ್ಧ ದೂರು ದಾಖಲಾಗಿದೆ.
 
ಕಾಮಿಡಿ ಕಿಲಾಡಿ ಗ್ಯಾಂಗ್ಸ್ ನಲ್ಲಿ ನಟಿಸಿದ್ದ ಸೋಮಶೇಖರ್ .ಖಾಸಗಿ ಚಾನಲ್ ನಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿ ಗ್ಯಾಂಗ್ಸ್‌ ಕಾರ್ಯಕ್ರಮದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದ PUC ಟೀಂ.ಬಹುಮಾನ ಹಣವಾಗಿ 3 ಲಕ್ಷ ಹಣ ಬಂದಿತ್ತು.ಅದ್ರಲ್ಲಿ 30% ಕಟ್ ಆಗಿ 70 ಸಾವಿರ ಒಬ್ಬೊಬ್ಬರಿಗೆ ಬಂದಿತ್ತು.PUC ಟೀಂ ನಲ್ಲಿ ನಟಿಸಿದ್ದ ಸೋಮಶೇಖರ್‌ ಸೇರಿ ಇನ್ನೂ ಮೂವರು  ಜೂನಿಯರ್ ಆರ್ಟಿಸ್ಟ್ ಗಳು ಅಂತಾನೆ ಹಣ ಅವರಿಗೆ ನೀಡಲಾಗುತ್ತೆ.ಆ ಟೀಂ ನಲ್ಲಿ ಇನ್ನೂ ಇಬ್ಬರು ಸೀನಿಯರ್ ಗಳಿಗೆ ತಿಂಗಳ ಪೇಮೆಂಟ್ ಇರ್ತಿತ್ತು.ಅನೀಶ್ ಮತ್ತು ಚಿದಾನಂದ್ PUC ಟೀಂ ಸೀನಿಯರ್ ಗಳಾಗಿದ್ದರು.ಇಬ್ಬರು ಸೀನಿಯರ್ ಗಳಿಗೆ ಹಣ ನೀಡುವಂತೆ ನಯನಾ ಅವಾಜ್‌ ಹಾಕಿದ್ದಾರೆ.
 
ಅಲ್ಲದೇ ಚಪ್ ಚಪ್ಲಿಲಿ ಹೊಡಿಬೇಕು ಬೋ....ಮಗ ಎಂದೆಲ್ಲ ನಯನಾ ಬೈದಿದ್ದಾರೆ.ನೀನ್ ಹಣ ಕೊಟ್ರೆ ಸರಿ... ಇಲ್ಲ ಅಂದ್ರೆ ಸರಿ ಇರಲ್ಲ.ನೀನು ಹಣ ಕೊಟ್ಟಿಲ್ಲ ಅಂದ್ರೆ ನಾವ್ ಏನ್ ಮಾಡೋಕು ಹೇಸಲ್ಲ.ನೆಕ್ಸ್ಟ್ ನಿನ್ನ ಪೊಲೀಸರು ಬಂದು ಅರೆಸ್ಟ್ ಮಾಡ್ತಾರೆ.ನಾನು ಸ್ಟೇಷನ್ ನಲ್ಲೆ ಇದಿನಿ ಎಂದು ನಯನಾ ಬೆದರಿಕೆ ಹಾಕಿದ್ದಾರೆ.
 
ಆದ್ರೆ ಸೀನಿಯರ್ ಗಳಿಗೆ ಹಣ ಕೊಡಲು ಚಾನಲ್ ಹೇಳಿಲ್ಲ.ಇಷ್ಟ ಇದ್ರೆ ಮಾತ್ರ ಕೊಡ್ಬೋದು ಅವರು ಕೇಳೊ ಹಾಗಿಲ್ಲ ಅಂದಿದ್ದ ಚಾನಲ್.ಆದ್ರೂ ಹಣದ ವಿಚಾರಕ್ಕೆ ಕೆಳ ಮಟ್ಟಕ್ಕೆ ನಯನಾ ಇಳಿದಿದ್ದು ,ರಂಪಾಟ ಮಾಡಿಕೊಂಡಿದ್ದಾರೆ, ಇದೀಗ RR ನಗರ ಪೊಲೀಸ್ ಠಾಣೆಯಲ್ಲಿ NCR ಅಡಿ ಕೇಸ್  ದಾಖಲಾಗಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Stray Dog Attack: ದಾಳಿಯ ಭೀಕರತೆಗೆ ಉಳಿದಿದ್ದು ಮಗುವಿನ ಮುಖದ ಮೂಳೆಗಷ್ಟೇ

Bengaluru: ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ ಪ್ರಕರಣ: ಬಿಹಾರದ 7ಮಂದಿಯ ಬಂಧನ

Kedarnath, ತಾಂತ್ರಿಕ ದೋಷ: ಹೆದ್ದಾರಿಯಲ್ಲೇ ಭೂಸ್ಪರ್ಶವಾದ ಹೆಲಿಕಾಪ್ಟರ್‌, Video

ನನಗೆ ಹೆಸರು ಬೇಡ, ಸಾಯುವ ಮುನ್ನಾ ನಿಮ್ಮ ಋಣ ತೀರಿಸುತ್ತೇನೆ: ಕುಮಾರಸ್ವಾಮಿ ಕಣ್ಣೀರು

Bengaluru Stampede: ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ದೂರು ದಾಖಲು

ಮುಂದಿನ ಸುದ್ದಿ
Show comments