Webdunia - Bharat's app for daily news and videos

Install App

ಬೀದಿಗಿಳಿದ ಕೇಬಲ್ ಅಪರೇಟರ್ ಗಳು

Webdunia
ಶುಕ್ರವಾರ, 21 ಡಿಸೆಂಬರ್ 2018 (15:54 IST)
ಡಿಸೆಂಬರ್ 29ರಿಂದ ಜಾರಿಗೆ ಬರಲಿರುವ ಟ್ರಾಯ್ ಟ್ಯಾರೀಪ್ ಆ್ಯಕ್ಟ್ ವಿರೋಧಿಸಿ ಪ್ರತಿಭಟನೆ ನಡೆದಿದೆ.

ಬೆಂಗಳೂರು ಕೇಬಲ್ ಲಿಂಕ್ ಅಪರೇಟರ್ಸ್ ವೇಲ್ ಫೇರ್ ಅಸೋಸಿಯೇಷನ್ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ.
ಹೊಸೂರು -ಬೆಂಗಳೂರು ಹೆದ್ದಾರಿಯ ಚಂದಾಪುರ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು.

ಟ್ರಾಯ್ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಇದರಿಂದ ಜನಸಾಮಾನ್ಯನ ಮೇಲೆ ದರ ಹೆಚ್ಚಾಗುತ್ತದೆಂದು ಆಕ್ರೋಶ ವ್ಯಕ್ತಪಡಿಸಿ, ಟ್ರಾಯ್ ಪ್ರತಿಕೃತಿ ದಹಿಸಲಾಯಿತು.

300 ರಿಂದ 400 ಚಾನೆಲ್ ಗಳಿಗೆ 250 ರಿಂದ 300 ರೂಪಾಯಿಗಳನ್ನು ಸಂಗ್ರಹವಾಗುತಿತ್ತು. ಆದರೀಗ ಇದೇ ಚಾನೆಲ್ ಗಳಿಗೆ 1500 ರೂಪಾಯಿಗಳಿಗಿಂತ ಹಣ ವಸೂಲಿ ಮಾಡಿ ಇದೊಂದು ಹಗಲು ದರೋಡೆಯಾಗಲಿದೆಯೆಂದು ಕೇಬಲ್ ಅಪರೇಟರ್ ಗಳು ಆರೋಪಿಸಿದರು.

ಮೇಲ್ನೋಟಕ್ಕೆ 100ಚಾನೆಲ್ ಗಳು ಎಂದು ಹೇಳಿ, ಪ್ರತಿ ಚಾನೆಲ್ ಪ್ರತ್ಯೇಕ ಚಾನೆಲ್ ಗೆ ದರ ನಿಗದಿಪಡಿಸಿದೆ. ಇದು ಜನರ ಹಣ ಲೂಟಿ ಮಾಡುವ ಹುನ್ನಾರವೆಂದು ಆರೋಪ ಮಾಡಿದರು.

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments