Select Your Language

Notifications

webdunia
webdunia
webdunia
webdunia

ಬಾಲಕಿ ಬಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಶಾಸಕ ಬೈರತಿ ಸುರೇಶ್ ಗರಂ

ಬಾಲಕಿ ಬಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಶಾಸಕ ಬೈರತಿ ಸುರೇಶ್ ಗರಂ
ಬೆಂಗಳೂರು , ಮಂಗಳವಾರ, 22 ಮಾರ್ಚ್ 2022 (14:52 IST)
ಹೆಬ್ಬಾಳದಲ್ಲಿ ರಸ್ತೆ ದಾಟುವಾಗ ಆಯಕ್ಸಿಡೆಂಟ್ ಆಗಿ ಮಗು ಸಾವನ್ನಪ್ಪಿದೆ. ದುರಂತದಲ್ಲಿ ನಿರ್ಲಕ್ಷ್ಯ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಎಂದು ಅಪಘಾತ ಸ್ಥಳಕ್ಕೆ ನೀಡಿದ ಬಳಿಕ, ಶಾಸಕ ಬೈರತಿ ಸುರೇಶ್ ಹೇಳಿಕೆ ನೀಡಿದ್ದಾರೆ.
ಮಗು ಜೀವ ಮತ್ತೆ ವಾಪಸ್ ತರೋಕಾಗಲ್ಲ. ಬಾಲಕಿ ಕುಟುಂಬಸ್ಥರಿಗೆ ವೈಯಕ್ತಿಕವಾಗಿ ಪರಿಹಾರ ನೀಡುತ್ತೇನೆ. ಸರ್ಕಾರ, ಬಿಬಿಎಂಪಿಗೂ ಪರಿಹಾರ ಕೊಡಲು ಮನವಿ ಮಾಡಿದ್ದೇನೆ. ತಪ್ಪಿತಸ್ಥ ಅಧಿಕಾರಿಯನ್ನ ಅಮಾನತು ಮಾಡಲಾಗುತ್ತೆ ಎಂದು ಹೇಳಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿ. ಡಿ. ಎ. ಬ್ರೋಕರ್ ಗಳಿಗೆ ಎ. ಸಿ. ಬಿ. ಶಾಕ್