Webdunia - Bharat's app for daily news and videos

Install App

ಉದ್ಯಮಿ ಅದಾನಿಗೆ ಚೀನಾ ನಂಟು ಆರೋಪ

Webdunia
ಬುಧವಾರ, 12 ಏಪ್ರಿಲ್ 2023 (14:20 IST)
ಉದ್ಯಮಿ ಗೌತಮ್‌ ಅದಾನಿಗೆ ಚೀನಾ ನಂಟಿದೆ. ಆದರೂ ಅವರಿಗೆ ಭಾರತದಾದ್ಯಂತ ಬಂದರುಗಳನ್ನು ನಿರ್ವಹಣೆ ಮಾಡಲು ಅವಕಾಶ ನೀಡಲಾಗಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಆರೋಪಿಸಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು, APM ಟರ್ಮಿನಲ್ಸ್‌ ಮ್ಯಾನೇಜ್‌ಮೆಂಟ್‌ ಮತ್ತು ತೈವಾನ್‌ನ ವಾನ್‌ ಹೈ ಲೈನ್ಸ್‌ ಪಾಲುದಾರಿಕೆಯ ಕಂಪನಿಯೊಂದಕ್ಕೆ ಭದ್ರತಾ ನಿರಾಕ್ಷೇಪಣಾ ಪತ್ರ ನೀಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು.. ವಾನ್‌ ಹೈನ ನಿರ್ದೇಶಕ ಮತ್ತು ಚೀನಾ ಕಂಪನಿಯೊಂದರ ನಂಟಿನ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿತ್ತು. ಚೀನಾದ ಯಾವುದೇ ಸಂಸ್ಥೆಗಳು ಅಥವಾ ಚೀನಾ ನಂಟಿನ ಯಾವುದೇ ಕಂಪನಿಗಳಿಗೆ ಭಾರತದ ಬಂದರುಗಳ ನಿರ್ವಹಣೆ ನೀಡಬಾರದು ಎಂಬುದು ಸರ್ಕಾರದ ನೀತಿ.. ಇದೇ ಕಾರಣಕ್ಕಾಗಿ ಅದಾನಿ ಒಡೆತನದ ಕಂಪನಿಯೊಂದಕ್ಕೆ ಜವಾಹರ್‌ಲಾಲ್‌ ನೆಹರು ಬಂದರಿನ ನಿರ್ವಹಣೆ ಗುತ್ತಿಗೆ ನೀಡಿರಲಿಲ್ಲ. ಇದು ಚೀನಾ ಕಂಪನಿಗಳ ಜೊತೆ ಗೌತಮ್ ಅದಾನಿ ನಂಟನ್ನು ಸಾಬೀತುಪಡಿಸುತ್ತದೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments