Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುಟ್ಟು ಕರಕಲಾದ ಬಸ್: ಮೂವರು ಸಾವು
Webdunia
ಮಂಗಳವಾರ, 12 ಫೆಬ್ರವರಿ 2019 (19:07 IST)
ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬಸ್ ಹೊತ್ತಿ ಉರಿದು, ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ.
ಬಿಎಂಟಿಸಿ
ಬಸ್
ಹಾಗೂ
ಬೈಕ್
ಮುಖಾಮುಖಿ
ಡಿಕ್ಕಿ
ಸಂಭವಿಸಿ
ಬೈಕ್
ನಲ್ಲಿದ್ದ
ಮೂವರು
ಸ್ಥಳದಲ್ಲೇ
ಮೃತಪಟ್ಟಿದ್ದಾರೆ. ಬಸ್
ಗೆ
ಬೆಂಕಿ
ಹೊತ್ತಿ
ಉರಿದ
ದಾರುಣ
ಘಟನೆ
ಬೆಂಗಳೂರು ನಗರ
ಹೊರವಲಯದ
ದೇವಗೆರೆ
ಬಳಿ
ನಡೆದಿದೆ
.
ಹಾರೋಹಳ್ಳಿಯ
ಬಸವರಾಜ್
ಮಡಿವಾಳದ
ಪ್ರದೀಪ್
ಹಾಗೂ
ಅವಿನಾಶ್
ಮೃತ
ದುರ್ದೈವಿಗಳು
.
ಕಗ್ಗಲೀಪುರ
ಹಾಗೂ
ಕುಂಬಳಗೂಡು
ಮಾರ್ಗ
ಮಧ್ಯದ
ದೇವಗೆರೆ
ಸಮೀಪದಲ್ಲಿ
ಅಪಘಾತ
ನಡೆದಿದ್ದು
,
ಬಸ್
ನಲ್ಲಿದ್ದ
ಚಾಲಕ
,
ನಿರ್ವಾಹಕ
ಹಾಗೂ
ಪ್ರಯಾಣಿಕರು
ಪ್ರಾಣಾಪಾಯದಿಂದ
ಪಾರಾಗಿದ್ದಾರೆ
.
ಬಸವರಾಜ್
,
ಪ್ರದೀಪ್
ಹಾಗೂ
ಅವಿನಾಶ್
ಪಲ್ಸರ್
ಬೈಕ್
ನಲ್ಲಿ
ಕಗ್ಗಲೀಪುರದಿಂದ
ಕುಂಬಳಗೂಡು
ವೇಗವಾಗಿ
ಹೋಗುತ್ತಾ
ಮುಂದಿದ್ದ
ಲಾರಿಯನ್ನು
ಹಿಂದಿಕ್ಕಲು
ಮುಂದಾದಾಗ
ಎದುರಿನಿಂದ
ಕುಂಬಳಗೂಡು
ಕಡೆಯಿಂದ
ಬರುತ್ತಿದ್ದ
ಬಿಎಂಟಿಸಿ
ಬಸ್
ಡಿಕ್ಕಿ
ಹೊಡೆದಿದೆ
.
ಡಿಕ್ಕಿಯ
ರಭಸಕ್ಕೆ
ಬೈಕ್
ಪೆಟ್ರೋಲ್
ಟ್ಯಾಂಕರ್
ಸ್ಫೋಟಗೊಂಡು
ಹೊತ್ತಿಕೊಂಡ
ಬೆಂಕಿ
ಬಸ್
ಎಂಜಿನ್
ಗೂ
ಬೆಂಕಿ
ತಗುಲಿ
ಸವಾರರು
ಮಾರುದ್ದ
ಹಾರಿಬಿದ್ದು
,
ಸ್ಥಳದಲ್ಲೇ
ಮೃತಪಟ್ಟಿದ್ದಾರೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಸಿಟಿ ಬಸ್ ನಲ್ಲಿ ಕಳ್ಳರ ಕೈಚಳಕ; ಮಹಿಳೆ ಪರೇಶಾನ್!
ಮನೆ ಮುಂದೆ ಬೈಕ್ ನಿಲ್ಲಿಸ್ತೀರಾ? ಹುಷಾರ್!
ತಡರಾತ್ರಿ ಮನೆ ಗೇಟ್ ತೆರೆದು ಅಲ್ಲಿ ಮಾಡಿದ್ದೇನು ಗೊತ್ತಾ?
ವಿಮಾನ ಬಿಟ್ಟು ಬಸ್ ನಲ್ಲೇ ಗಂಟೆಗಟ್ಟಲೆ ಸಂಚರಿಸಿದ ಟೀಂ ಇಂಡಿಯಾ ಕ್ರಿಕೆಟಿಗರು!
ಮನೆಯಿಂದ ಹೋದ ವ್ಯಕ್ತಿ ಹೆಣವಾಗಿ ಪತ್ತೆ!
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ಸಿಟಿ ಬಸ್ ನಲ್ಲಿ ಕಳ್ಳರ ಕೈಚಳಕ; ಮಹಿಳೆ ಪರೇಶಾನ್!
Show comments