Select Your Language

Notifications

webdunia
webdunia
webdunia
webdunia

ಬಿಎಸ್ ವೈ ಹುಟ್ಟೂರಿನ ಜನರು ಮಾಡಿದ್ರು ಇಂಥ ಕೆಲಸ

ಬಿಎಸ್ ವೈ ಹುಟ್ಟೂರಿನ ಜನರು ಮಾಡಿದ್ರು ಇಂಥ ಕೆಲಸ
ಮಂಡ್ಯ , ಮಂಗಳವಾರ, 10 ಸೆಪ್ಟಂಬರ್ 2019 (17:17 IST)
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹುಟ್ಟಿರೋ ಬೂಕನಕೆರೆ ಹೋಬಳಿ ಜನ ಇಂಥ ಕೆಲಸ ಮಾಡಿ ಮಾದರಿಯಾಗಿದ್ದಾರೆ.

ಮಂಡ್ಯ ಬೂಕನಕೆರೆ ಹೋಬಳಿಯ ಮಡುವಿನಕೋಡಿ, ಹೊಸಕೋಟೆ, ಮದ್ದಿ ಕ್ಯಾಚಮನಹಳ್ಳಿ
ಗ್ರಾಮಸ್ಥರು ಹಾಗೂ ಮಡುವಿನಕೋಡಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಮಾದರಿ ಕೆಲಸ ಮಾಡಿದ್ದಾರೆ.

ಸಹಕಾರ ಸಂಘದ ಆಡಳಿತ ಮಂಡಳಿಯವರು ಹಾಗೂ ಗ್ರಾಮಸ್ಥರು ಎಲ್ಲರೂ ಒಟ್ಟುಗೂಡಿ ಕೊಡಗು ಸಂತ್ರಸ್ತರಿಗೆ 33 ಅಕ್ಕಿ ಮೂಟೆ, 50 ಕೆ.ಜಿ. ಬೇಳೆ, ತೆಂಗಿನಕಾಯಿಗಳು ಹಾಗೂ ಪರಿಹಾರ ಹಣವನ್ನು ನೀಡಿದ್ದಾರೆ.

ಸಿಎಂ ಬಿ.ಎಸ್.ಯಡಿಯೂರಪ್ಪನವರ ತವರು ಹೋಬಳಿ ಜನರು ಮಾಡಿರೋ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಕಚೇರಿಗೆ ದಿಢೀರ್ ಭೇಟಿ ನೀಡಿದ DC ಮಾಡಿದ್ದೇನು?