Select Your Language

Notifications

webdunia
webdunia
webdunia
webdunia

ಪುಸ್ತಕ ಬಹುಮಾನಕ್ಕೆ ಆಯ್ಕೆ

ಪುಸ್ತಕ ಬಹುಮಾನಕ್ಕೆ ಆಯ್ಕೆ
ಕರ್ನಾಟಕ ಜಾನಪದ ಅಕಾಡೆಮಿಯ 2020 ನೇ ಸಾಲಿನ ಪುಸ್ತಕ ಬಹುಮಾನಕ್ಕಾಗಿ ಮೌಲ್ಯಮಾಪಕರಿಂದ ಬಂದಿರುವ ವರದಿಯಂತೆ ಕೃತಿಗಳು ಬಹುಮಾನಕ್ಕೆ ಆಯ್ಕೆಯಾಗಿದೆ. 
      ಪುಸ್ತಕ ಬಹುಮಾನ ಮೊತ್ತ ತಲಾ ಪುಸ್ತಕಕ್ಕೆ ರೂ.25 ಸಾವಿರಗಳ ಜೊತೆಗೆ ಬಹುಮಾನಿತರಿಗೆ ಸ್ಮರಣಿಕೆ ನೀಡಿ ಗೌರವಿಸಲಾಗುವುದು. 2022 ರ ಏಪ್ರಿಲ್ ತಿಂಗಳಿನಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯುವ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭದ ಸಂದರ್ಭದಲ್ಲಿ ಪುಸ್ತಕ ಬಹುಮಾನ ನೀಡಲಾಗುವುದು.  
      ಅಮೋಘ ಸಿದ್ಧ ಜನಪದ ಮಹಾಕಾವ್ಯ ಪುಸ್ತಕ, ಪದ್ಯ ಪ್ರಕಾರ ಡಾ.ಚನ್ನಪ್ಪ ಕಟ್ಟಿ, ಸಂಚಿತ, ಕಲ್ಯಾಣ ನಗರ ಸಿಂದಗಿ-586128. ಹಾಡು ಕಲಿಸಿದ ಹರ(ಜನಪದ ಮಹಾಕಾವ್ಯಗಳು: ಸಂಸ್ಕøತಿ ಸಂಕಥನ) ವಿಚಾರ ವಿಮರ್ಶೆ ಸಂಶೋಧನೆ ಸುರೇಶ್ ನಾಗಲಮಡಿಕೆ, ತಂದೆ ನಾಗರಾಜಪ್ಪ, ನಾಗಲಮಡಿಕೆ, ಹೋಬಳಿ ಪಾವಗಡ ತುಮಕೂರು-561202 ಮತ್ತು ಕಲಾ ಸಂಚಯ ದಕ್ಷಿಣ ಭಾರತದ ಕೆಲವು ಅನುಷ್ಠಾನ ಕಲೆಗಳು ಸಂಕೀರ್ಣ ಪ್ರಕಾರ, ಡಾ.ತಲ್ಲೂರು ಶಿವರಾಮ ಶೆಟ್ಟಿ, ಕನಕನಿವಾಸ, ವಳಕಾಡು, ಉಡುಪಿ-576101.

Share this Story:

Follow Webdunia kannada

ಮುಂದಿನ ಸುದ್ದಿ

ಕೌಶಲ್ಯ ವೃತ್ತಿ ತರಬೇತಿ ಕಾರ್ಯಕ್ರಮ