ಸ್ಥಳದಲ್ಲಿ ಬ್ಲಂಡರ್, ತೆರದ ಬಾವಿ ಮುಚ್ಚಲು ಹರಸಾಹಸ: ಬಿ.ಎಂ.ಆರ್.ಸಿ.ಎಲ್ ವಿರುದ್ಧ ಗರಂ

Webdunia
ಗುರುವಾರ, 30 ಸೆಪ್ಟಂಬರ್ 2021 (22:17 IST)
ಬೆಂಗಳೂರು: ನಂತರದ ನಂತರದ ಪಿಂಕ್ ಮಾರ್ಗದ ಟ್ಯಾನರಿ ರಸ್ತೆಯ ನಮ್ಮ ಮೆಟ್ರೋ ಕಾಮಗಾರಿಯ ಸ್ಥಳದಲ್ಲಿ ಆದ ಅನಾಹುತದ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಬಿ.ಎಂ.ಆರ್.ಸಿ.ಎಲ್ ಮೂಲಕ ತೆರದ ಬಾವಿ ಮುಚ್ಚಲು ಲಾರಿಗಳ ಮೂಲಕ ಮಣ್ಣು ತರಿಸಿ ಹಾಕಲಾಗುತ್ತಿದೆ. 15 ಹೆಚ್ಚು ಹೆಚ್ಚು ಪೋಲಿಸರು/ಕಾರ್ಮಿಕರು ಬಾವಿ ಮುಚ್ಚಲು ಹರಸಾಹಸ ಪಡುತ್ತಿದ್ದಾರೆ. ಎಷ್ಟು ಮಣ್ಣು ಸುರಿದರೂ ಬಾವಿ ಮುಚ್ಚಲು ಇಲ್ಲಿಯವರೆಗೆ 2 ಲೋಡ್ ಮಣ್ಣು ತರಿಸಿದ ಬಿ.ಎಂ.ಆರ್.ಸಿ.ಎಲ್ ಸಂಸ್ಥೆ ಹೆಣಗಾಡುತ್ತಿದೆ. 
 
ಬಿ.ಎಂ.ಆರ್.ಸಿ.ಎಲ್ ವಿರುದ್ಧ ಮನೆಯ ಓನರ್ ಗರಂ: 
 
ಬಿ.ಎಂ.ಆರ್.ಸಿ.ಎಲ್ ವಿರುದ್ಧ ಮನೆಯ ಓನರ್ ಓಬಿ ಗರಂ ಆಗಿದ್ದಾರೆ, ಕಳೆದ ಒಂದು ತಿಂಗಳ ಹಿಂದೆ ಬಾವಿಯನ್ನ ಮುಚ್ಚಿದ್ದರು, ಈಗ ನೋಡಿದರೆ ಹೀಗಾಗುತ್ತಿದೆ, ಏನು ಮಾಡುವುದು ಎಂದು ತಿಳಿಯುತ್ತಿಲ್ಲ. ನಿನ್ನೆ ರಾತ್ರಿ ಮನೆ ಎಲ್ಲಾ ವೈಬ್ರೆಟ್ ಆಗಿದೆ ಎಂದು ಹುಡುಗರು ಹೇಳುತ್ತಾರೆ. ಸೋಮವಾರ ನೋಡಿದರೆ ಬಾವಿ ಕುಸಿತ ನೋಡಿ ಶಾಕ್ ಆಯ್ತು, ನಾವು ಮನೆಯಲ್ಲಿ ಇರಲು ಆಗುತ್ತಿಲ್ಲ, ಯಾವಾಗ ಮಿಷನ್ ಸೌಂಡ್ ಕೇಳುತ್ತಿದೆ ಎಂದು ದೂರಿದರು.  
 
ನಮ್ಮ ಹುಡುಗರು ಈ ಮನೆಯಲ್ಲಿದ್ದರು, ವೈಬ್ರೆಟ್ ಆಗುತ್ತಿರುವ ಕಾರಣ ರಾತ್ರಿ ಮನೆಯಿಂದ ಹೊರ ಬಂದರು, ನಾವು ಇನ್ನು ಮುಂದೆ ಈ ಮನೆಯಲ್ಲಿ ಇರೋಲ್ಲ, ಬಿ.ಎಂ.ಆರ್.ಸಿ.ಎಲ್ ನವರೇ ನಮ್ಮ ಮನೆಯನ್ನು ಖರೀದಿಸಬೇಕು. ಯಾರಿಗಾದರೂ ಹೆಚ್ಚು ಕಡಿಮೆಯಾದರೆ ಏನು ಮಾಡುವುದು ಎಂದು ಬೀ ಆತಂಕ.
ಮೆಟ್ರೋ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಂದಿನಿ ಬ್ರ್ಯಾಂಡ್‌ ಹೆಸರಿನಲ್ಲಿ ನಕಲಿ ತುಪ್ಪ‌ ಮಾರಾಟ ಜಾಲದ ಕಿಂಗ್‌ ಪಿನ್‌ ದಂಪತಿ ಸಿಸಿಬಿ ಬಲೆಗೆ

ಪಾಕ್‌ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಾವು ವದಂತಿ: ಅಡಿಯಾಲಾ ಜೈಲಿನ ಮುಂದೆ ಹೈಡ್ರಾಮಾ

ಈ ವಿಚಾರಕ್ಕೆ ರಾಹುಲ್, ಸೋನಿಯಾ ಭೇಟಿಯಾಗಬೇಕೆಂದ ಮಲ್ಲಿಕಾರ್ಜುನ ಖರ್ಗೆ

ದೆಹಲಿ ಸ್ಪೋಟ, ಇಂದು ಬಂಧಿಯಾಗಿರುವ ಆರೋಪಿಯ ಕೈವಾಡ ಕೇಳಿದ್ರೆ ಶಾಕ್ ಆಗುತ್ತೆ

ಪೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀ ಬಿಗ್‌ ರಿಲೀಫ್‌, ತೀರ್ಪು ಮಾಹಿತಿ ಇಲ್ಲಿದೆ

ಮುಂದಿನ ಸುದ್ದಿ
Show comments