Select Your Language

Notifications

webdunia
webdunia
webdunia
webdunia

ಉಕ್ರೇನ್ ನಲ್ಲಿ ಕನ್ನಡಿಗರಿಗೆ ದಿಗ್ಬಂಧನ

ಉಕ್ರೇನ್ ನಲ್ಲಿ ಕನ್ನಡಿಗರಿಗೆ ದಿಗ್ಬಂಧನ
bangalore , ಗುರುವಾರ, 24 ಫೆಬ್ರವರಿ 2022 (19:20 IST)
ರಷ್ಯಾ ಉಕ್ರೆನ್ ಮೇಲೆ ಯುದ್ದ ಘೋಷಿಸಿರುವ ಹಿನ್ನೆಲೆ ಉಕ್ರೇನ್ ನಲ್ಲಿ ಭೀಕರತೆ ನಿರ್ಮಾಣವಾಗಿದೆ ಎಂದು ಕನ್ನಡಿಗರು ತಿಳಿಸಿದ್ದಾರೆ. ಈ ವೇಳೆ ನಮಗೆ ಎಲ್ಲಿಗೆ ಹೋಗಲು ಕೂಡ ಯಾವುದೇ ಟ್ಯಾಕ್ಸಿ, ಬಸ್, ವ್ಯವಸ್ಥೆ ಇಲ್ಲ. ನಮ್ಮನ್ನು ದಿಗ್ಬಂದನಲ್ಲಿರಿಸಲಾಗಿದೆ. ಉಕ್ರೇನ್ ನಲವು ವಿವಿಗಳಲ್ಲಿ ನಾವು ಅಭ್ಯಾಸಿಸುತ್ತಿದ್ದೇವೆ. ಸದ್ಯ ಭಾರತೀಯರೆಲ್ಲರೂ ಒಂದೆಡೆ ಇದ್ದು ನಮ್ಮ ಬಳಿ ಇನ್ನೂ ಇಲ್ಲ ಭಾರತ ಸರ್ಕಾರ ಕೂಡಲೇ ನಮ್ಮೆಲ್ಲರನ್ನು ತಾಯಿನಾಡಿಗೆ ಕರೆದೊಯ್ಯಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫಿಲ್ಮಿ ಸ್ಟೈಲ್ ನಲ್ಲಿ ಡ್ರಗ್ಸ್ ತಂದ ಭೂಪ - ಏರ್ಪೋರ್ಟ್ ನಲ್ಲಿ ಅರೆಸ್ಟ್