Webdunia - Bharat's app for daily news and videos

Install App

ಬಿಜೆಪಿ ಅವರದ್ದು ಭಾವನೆ ಮೇಲೆ ರಾಜಕಾರಣ -ಡಿಕೆಶಿ

Webdunia
ಸೋಮವಾರ, 9 ಜನವರಿ 2023 (20:23 IST)
ಕಾಂಗ್ರೆಸ್ ಪಕ್ಷದ್ದು ಬದುಕಿನ ಬಗ್ಗೆ ರಾಜಕಾರಣ  ಆದ್ರೆ ಬಿಜೆಪಿ ಅವರದ್ದು ಭಾವನೆ ಮೇಲೆ ರಾಜಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಗುಡಿಗಿದ್ದಾರೆ. ಸಿದ್ದರಾಮಯ್ಯ ನಿಜ ಕನಸುಗಳ ಪುಸ್ತಕ ಬಿಡುಗಡೆ ವಿಚಾರವಾಗಿ ಮಾತನಾಡಿ ನಾನು 300ಕ್ಕೂ ಹೆಚ್ಚು ದೇವಾಲಯ ಕಟ್ಟಿಸಿದ್ದೇನೆ ಅದರ ಬಗ್ಗೆ ಮಾತನಾಡ್ಲಿಲ್ಲ,  ಚರ್ಚ್ ಕಟ್ಟಿಸಿದ್ದಕೆ ಮಾತನಾಡಿದ್ರು. ಬಿಜೆಪಿಯವರು ಬದುಕಿನ ಬಗ್ಗೆ ಹೇಳಕಾಗಲಿಲ್ಲ, ಅವರ ಅಭಿವೃದ್ಧಿ ಬಗ್ಗೆ ಹೇಳಲಾಗದೆ ಜನರ ಭಾವನೆ ಕೆಡಿಸುವ ಕೆಲಸ ಮಾಡ್ತಿದ್ದಾರೆ.ನಮ್ಮ ನಾಯಕರಿಗೆ ಕಳಂಕ ತರೋ ಕೆಲಸ ಮಾಡ್ತಿದ್ದಾರೆ, ಇದ್ಯಾವು ಕೆಲಸಕ್ಕೆ ಬರಲ್ಲ. ಟಿಪ್ಪು ಇತಿಹಾಸ ನಾವು ಬರೆದಿದ್ವಾ, ಟಿಪ್ಪು ಪುಸ್ತಕ ಬರೆದು ಬಿಡುಗಡೆ ಮಾಡಿ ಸಂತೋಷ ಪಟ್ಕೊಳ್ಳಲಿ ಬಿಡಿ ಎಂದು ಹೇಳಿದರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments