Webdunia - Bharat's app for daily news and videos

Install App

ಮೈಸೂರು ದಸರಾದಲ್ಲಿ ಶಾಕ್ ನೀಡಿದ ಬಿಜೆಪಿ ಶಾಸಕ

Webdunia
ಸೋಮವಾರ, 26 ಆಗಸ್ಟ್ 2019 (19:13 IST)

ದೋಸ್ತಿ ಸರಕಾರ ಪತನಗೊಂಡು ಬಿಜೆಪಿ ಸರಕಾರ ರಚನೆಯಾಗಿ ತಿಂಗಳೇ ಕಳೆಯುತ್ತಿರುವಾಗ ಬಿಜೆಪಿಗೆ ಆರಂಭದಿಂದಲೂ ಆಂತರಿಕವಾಗಿದ್ದ ಭಿನ್ನಮತ ಇದೀಗ ಬಹಿರಂಗಗೊಳ್ಳುತ್ತಿದೆ.

ಮೈಸೂರು ದಸರಾದಲ್ಲಿ ಮೈಸೂರಿನವರೇ ಆಗಿರೋ ಶಾಸಕ ಹಾಗೂ ಮಾಜಿ ಸಚಿವ ಎ.ರಾಮದಾಸ್ ಎಲ್ಲ ಕಾರ್ಯಕ್ರಮಗಳಲ್ಲಿಯೂ ಪ್ರತಿ ಬಾರಿ ಮುಂದಾಗುತ್ತಿದ್ರು. ಆದರೆ ಈ ಸಲದ ದಸರಾದಲ್ಲಿ ಅವರು ಕಾಣಿಸಿಕೊಂಡಿಲ್ಲ.

ದಸರಾ ಹಬ್ಬದಲ್ಲಿ ಭಾಗವಹಿಸದೇ ಇರೋ ಮೂಲಕ ಸಚಿವ ಸ್ಥಾನ ದೊರಕದ ಸಿಟ್ಟು, ಅಸಮಧಾನವನ್ನು ಎ.ರಾಮದಾಸ್ ಹೊರಹಾಕಿದ್ದಾರೆ ಎನ್ನುವ ಚರ್ಚೆ ನಡೆಯುತ್ತಿದೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಜಂಬೂ ಸವಾರಿ ಮಾಡೋ ಆನೆಗಳ ತಂಡಕ್ಕೆ ಪೂಜೆ ಸಲ್ಲಿಸಿದ್ರು.

ಬಿಜೆಪಿ ಶಾಸಕ ಎ.ರಾಮದಾಸ್ ಮೈಸೂರು ದಸರಾ ಸಮಾರಂಭಗಳಿಗೆ ಗೈರಾಗಿರೋದ್ರ ಹಿಂದೆ ಸಚಿವ ಸ್ಥಾನ ದೊರಕದ ಕಾರಣವೇ ಪ್ರಧಾನವಾಗಿದೆ ಎನ್ನಲಾಗುತ್ತಿದ್ದು, ಇದು ಕಮಲ ಪಾಳೆಯವನ್ನು ಕಂಗೆಡಿಸುತ್ತಿದೆ.

 

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments