Webdunia - Bharat's app for daily news and videos

Install App

ಟಿಕೆಟ್ ಕೊಡಲು ‘ತ್ರೀ’ ಸೂತ್ರಕ್ಕೆ ಬಿಜೆಪಿ ಮೊರೆ

Webdunia
ಸೋಮವಾರ, 30 ಜನವರಿ 2023 (16:06 IST)
ಬೆಂಗಳೂರು : ವಿಧಾನಸಭೆ ಚುನಾವಣೆ ಸಮೀಪವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಟಿಕೆಟ್ ತಾಲೀಮು ಆರಂಭವಾಗಿದೆ. ರಾಜ್ಯದಲ್ಲಿ ಈ ಸಲ ಸ್ವಂತ ಬಲದಲ್ಲೇ ಅಧಿಕಾರ ಪಡೆಯಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಈ ಭಾಗವಾಗಿಯೇ ಕದನ ಕಲಿಗಳ ಆಯ್ಕೆಗೆ ಬಿಗ್ ಪ್ಲಾನ್ ಹೆಣೆಯಲಾಗಿದೆ.

ಟಿಕೆಟ್ ಹಂಚಿಕೆಗೆ ಬಿಜೆಪಿ 3 ಸೂತ್ರಕ್ಕೆ ಗಂಟು ಬಿದ್ದಿದೆ. ಈ ‘ತ್ರೀ’ ಫಾರ್ಮುಲಾದೊಂದಿಗೆ ಗೆಲ್ಲುವ ಹುರಿಯಾಳುಗಳ ಹುಡುಕಾಟಕ್ಕೆ ಬಿಜೆಪಿ ಕಸರತ್ತು ನಡೆಸುತ್ತಿದೆ. ಆ ಮೂರು ಅಗ್ನಿಪರೀಕ್ಷೆಗಳಲ್ಲಿ ಪಾಸಾದ್ರೆ ಮಾತ್ರ ಟಿಕೆಟ್ ಫಿಕ್ಸ್.

ಈ ಬಾರಿ ಭಾರೀ ಎಚ್ಚರದ ನಡೆ ಅನುಸರಿಸಿ ಹುರಿಯಾಳುಗಳ ಆಯ್ಕೆಗೆ ಬಿಜೆಪಿ ಕೈಹಾಕಿದೆ. ಗೆಲ್ಲುವ ಅಭ್ಯರ್ಥಿಗಳ ಆಯ್ಕೆಗೆ ‘ತ್ರೀ’ ಫಾರ್ಮುಲಾದ ಮೊರೆ ಹೋಗಿದೆ ಬಿಜೆಪಿ. ಹುರಿಯಾಳುಗಳ ಹುಡುಕಾಟಕ್ಕೆ 3 ಪ್ರಮುಖ ವಲಯದಿಂದ ಆಂತರಿಕ ಸಮೀಕ್ಷೆಗೆ ಚಾಲನೆ ಕೊಡಲಾಗಿದೆ. 3 ಹಂತದ ಅಗ್ನಿಪರೀಕ್ಷೆ ಪಾಸಾದವರಿಗೆ ಮಾತ್ರ ಟಿಕೆಟ್ ಕೊಡಲು ನಿರ್ಧರಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments