Webdunia - Bharat's app for daily news and videos

Install App

ಕಾಗೆಗೆ ಮುಕ್ತಿಕೊಟ್ಟ ಪಕ್ಷಿ ಪ್ರೇಮಿಗಳು

Webdunia
ಭಾನುವಾರ, 2 ಡಿಸೆಂಬರ್ 2018 (15:27 IST)
ಆ ಪಕ್ಷಿ ಬೆಳ್ಳಂಬೆಳಗ್ಗೆ  ಗಾಳಿಪಟದ ದಾರದಲ್ಲಿ ಸಿಲುಕಿ ನರಳಾಡುತ್ತಿತ್ತು. ಆ ಗಾಳಿಪಟದ ದಾರದಿಂದ ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಆ ಪಕ್ಷಿಗೆ ಮಾತ್ರ ಮುಕ್ತಿ ಸಿಕ್ಕಲಿಲ್ಲ. ಆ ಪಕ್ಷಿಯಾದ್ರು ಯಾವುದು…?  

ಕಾಗೆ‌ಯೊಂದು ಬೆಳ್ಳಂಬೆಳಗ್ಗೆ  ಗಾಳಿಪಟದ ದಾರದಲ್ಲಿ ಸಿಲುಕಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಗಂಜಾಮ್ ಗ್ರಾಮದಲ್ಲಿ ನಲಗುತಿತ್ತು. ರಾತ್ರಿಯಿಡಿ ಗಾಳಿಪಟದ ದಾರದಲ್ಲಿ ಕಾಗೆ‌ ರೆಕ್ಕೆ ಸಿಲುಕಿ ನರಳಾಡಿದೆ. ಬೆಳಿಗ್ಗೆ ವಾಕಿಂಗ್ ಹೋಗುವ ಸಂದರ್ಭದಲ್ಲಿ ಕಾಗೆಯ ನರಳಾಟ ನೋಡಿದ ಪಕ್ಷಿ ಪ್ರಿಯರು, ಕಾಗೆಯ ನರಳಾಟ ಕಂಡು ಕಾಗೆಯನ್ನು ಪಾರು ಮಾಡುಲು ಪ್ರಯತ್ನಿಸಿದರು.

ಪಕ್ಷಿ ಪ್ರಿಯರ ಸತತ ಪ್ರಯತ್ನದಿಂದ ಕಡೆಗೂ ದಾರದಲ್ಲಿ ಸಿಲುಕಿ  ನರಳಾಡುತ್ತಿದ್ದ ಕಾಗೆಗೆ ಮುಕ್ತಿ ದೊರೆಯುವಂತೆ ಮಾಡಿದ್ರು. ದಾರದಿಂದ ಮುಕ್ತಿಗೊಂಡು ನಿತ್ರಾಣಗೊಂಡಿದ್ದ ಕಾಗೆ ಕೆಳಗೆ ಬಂದು ವಿಶ್ರಮಿಸಿ ನಂತರ ಮತ್ತೆ ಕಾಗೆ ಬಾನೆತ್ತರಕ್ಕೆ ಹಾರಿತು.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಧರ್ಮ ಯಾವುದೂ ನೋಡಲ್ಲ, ಇದೊಂದು ಮಾತು ಸುಳ್ಳಾದ್ರೆ ವೇದಿಕೆ ಹತ್ತಲ್ಲ: ಸಿದ್ದರಾಮಯ್ಯ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ಮುಂದಿನ ಸುದ್ದಿ
Show comments