Select Your Language

Notifications

webdunia
webdunia
webdunia
webdunia

ಜೆಡಿಸ್ ಗೆ ಬಿಗ್ ಶಾಕ್; ಪಕ್ಷ ತೊರೆಯಲು ಇಬ್ಬರು ಶಾಸಕರು ಚಿಂತನೆ

ಜೆಡಿಸ್ ಗೆ ಬಿಗ್ ಶಾಕ್; ಪಕ್ಷ ತೊರೆಯಲು ಇಬ್ಬರು ಶಾಸಕರು ಚಿಂತನೆ
ಮಂಡ್ಯ , ಮಂಗಳವಾರ, 17 ಡಿಸೆಂಬರ್ 2019 (10:50 IST)
ಮಂಡ್ಯ : ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಲು  ಮಂಡ್ಯದ ಇಬ್ಬರು ಶಾಸಕರು ಚಿಂತನೆ ನಡೆಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.



ಶ್ರೀರಂಗಪಟ್ಟಣ ಕ್ಷೇತ್ರದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ನಾಗಮಂಗಲ ಶಾಸಕ ಸುರೇಶ್ ಗೌಡ ಅವರು ಈ ಮೊದಲೇ ಪಕ್ಷ ಬಿಡ್ತಾರೆಂಬ ಬಗ್ಗೆ ಚರ್ಚೆಯಾಗಿತ್ತು.  ಆದ್ರೆ ರಾಜಕೀಯ ಭವಿಷ್ಯದ ಬಗ್ಗೆ ಹೆದರಿ ಹಿಂದೇಟು ಹಾಕಿದ್ರು.


ಆದರೆ ಇದೀಗ ಕೆ.ಆರ್.ಪೇಟೆ ರಿಸಲ್ಟ್ ನಿಂದ ಇಬ್ಬರು ಶಾಸಕರಲ್ಲಿ ಹೊಸ ವಿಶ್ವಾಸ ಮೂಡಿದ್ದು, ಆದ ಕಾರಣ ಬಿಜೆಪಿ ಸೇರುವುದಕ್ಕೆ ಇಬ್ಬರೂ ಶಾಸಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ 15 ವರ್ಷದ ಬಾಲಕ