Select Your Language

Notifications

webdunia
webdunia
webdunia
webdunia

ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸಿದ KMF ಅಧ್ಯಕ್ಷರಾಗಿ ಆಯ್ಕೆಯಾದ ಭೀಮಾನಾಯ್ಕ್

Bhimanaik who was elected as KMF President thanked the Chief Minister
bangalore , ಗುರುವಾರ, 22 ಜೂನ್ 2023 (19:00 IST)
ಭೀಮಾನಾಯ್ಕ್
KMF ಅಧ್ಯಕ್ಷರಾಗಿ ಆಯ್ಕೆಯಾದ ಭೀಮಾನಾಯ್ಕ್ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪಂಚಲೋಹದ ಶ್ರೀಕೃಷ್ಣ ವಿಗ್ರಹ ನೀಡಿ ಧನ್ಯವಾದ ಅರ್ಪಿಸಿದರು. ರೈತ ಸಮುದಾಯದ ಹಿತ ಕಾಪಾಡುವ ರೀತಿಯಲ್ಲಿ ಕ್ರಿಯಾಶೀಲವಾಗಿ ಕರ್ತವ್ಯ ನಿರ್ವಹಿಸಿ ಎಂದು ಮುಖ್ಯಮಂತ್ರಿಗಳು ಅಧ್ಯಕ್ಷ ಭೀಮಾನಾಯಕ್ ಅವರಿಗೆ ಸೂಚಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸೇವಾ ಸಿಂಧೂ ಅಡಿಯಲ್ಲಿ ಕೇವಲ 20 ರಿಂದ 30 ನೊಂದಣಿ ಮಾತ್ರ