Select Your Language

Notifications

webdunia
webdunia
webdunia
webdunia

ಕರ್ನಾಟಕದ ನ್ಯಾಯಾಲಯದಿಂದ ಭಾರಿ ದಂಡ ವಸೂಲಿ ಈ ಸ್ಟೋರಿ ಓದಿ ...!!!!

ಕರ್ನಾಟಕದ ನ್ಯಾಯಾಲಯದಿಂದ ಭಾರಿ ದಂಡ ವಸೂಲಿ ಈ ಸ್ಟೋರಿ ಓದಿ ...!!!!
ಬೆಂಗಳೂರು , ಶುಕ್ರವಾರ, 29 ಜುಲೈ 2022 (16:21 IST)
ಬಾಲಕನಿಗೆ ಚಾಲನೆ ಮಾಡಲು ಬೈಕ್ ನೀಡಿದ್ದ ಮಾಲೀಕನಿಗೆ ನಗರದ ಜೆಎಂಎಫ್ ನ್ಯಾಯಾಲಯ ₹ 34 ಸಾವಿರ ದಂಡ, ಒಂದು ದಿನ ಸೆರೆವಾಸ ವಿಧಿಸಿದೆ.
 
ನಗರದ ಅನ್ವರ್ ಖಾನ್ ಶಿಕ್ಷೆಗೆ ಒಳಗಾದವರು.
 
ಬೈಕ್ ಚಾಲನೆ ಮಾಡುವಾಗ ಸರ್ಕಾರಿ ಬಸ್ ಡಿಪೋ ಮುಂಭಾಗ ಅವರು ತಪ್ಪಿ ಬಿದ್ದು ಸ್ಥಳದಲ್ಲಿಯೇ ಮೃತ ಪಟ್ಟಿದ್ದರು.
 
ಪ್ರಧಾನ ಸಿವಿಲ್ ನ್ಯಾಯಾಧೀಶ ಮಹೇಂದ್ರಕುಮಾರ್ ಬಾಲಕನಿಗೆ ವಾಹನ ಚಲಾಯಿಸಲು ನೀಡಿದ್ದಕ್ಕೆ ದಂಡ ವಿಧಿಸಿದ್ದಾರೆ....

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಮತ್ತೊಂದು ಅಪಘಾತ ..!! ಏನಿದು ????