Webdunia - Bharat's app for daily news and videos

Install App

ಹೊಸವರ್ಷದ ಸಂಭ್ರಮದಲ್ಲಿ ಮೈಮರೆಯದಿರುವಂತೆ ಬೆಸ್ಕಾಂ ಎಚ್ಚರಿಕೆ

Webdunia
ಭಾನುವಾರ, 31 ಡಿಸೆಂಬರ್ 2023 (21:00 IST)
ಹೊಸ ವರ್ಷದ ಸಂಭ್ರಮದಲ್ಲಿ ಎಚ್ಚರದಿಂದ ಇರುವಂತೆ ಬೆಸ್ಕಾಂ ಮನವಿ ಮಾಡಿದೆ.ಪ್ರತಿವರ್ಷದಂತೆ ಈ ವರ್ಷವೂ ನಗರದಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ ಜೋರಾಗಿದೆ.ನಗರದೆಲ್ಲಡೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ ಹೀಗಾಗಿ ಜನ ಎಚ್ಚರದಿಂದ ಇರಬೇಕು .ಹೀಗಾಗಿ ಹೀಗಾಗಿ ಜನರು ಜಾಗೃಕತೆ ಇಂದ ಓಡಾಡುವಂತೆ ಬೆಸ್ಕಾಂ ಜನರಲ್ಲಿ ಅರಿವು ಮೂಡಿಸುತ್ತಿದ್ದೆ .ನಗರದ ಅಪಾಯಕಾರಿ ಸ್ಥಳಗಳಲ್ಲಿ ಬ್ಯಾನರ್ ಹಾಕಿ  ಬೆಸ್ಕಾಂ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ.
 
ಟ್ರಾನ್ಸ್ಫರ್ ಮರ, ಹಾಗೂ ವಿದ್ಯುತ್ ಕಂಬಗಳಿಂದ ಅಂತರ ಕಾದುಕೊಳ್ಳುವಂತೆ ಮನವಿ ಮಾಡಲಾಗಿದೆ.ಬರೀಗೈಯಲ್ಲಿ ವಿದ್ಯುತ್ ದೀಪಗಳು ಮುಟ್ಟಬಾರದು ಹಾಗೆ ಕಂಬಗಳಿಂದ ದೂರ ವಿರುವಂತೆ ಎಚ್ಚರಿಕೆ ನೀಡಲಾಗಿದೆ.ನಗರದ ಹಲವೆಡೆ ಬ್ಯಾನರ್ ಕಟ್ಟಿ ಬೆಸ್ಕಾಂ ಅಧಿಕಾರಿಗಳು ಮಾತ್ರ ಅರಿವು ಮೂಡಿಸಿದ್ದಾರೆ.ಪ್ರಮುಖ ರಸ್ತೆಗಳಾದ ಎಂಜಿ ರಸ್ತೆ, ಕೋರಮಂಗಲ,ಬ್ರಿಗೇಡ್ ರಸ್ತೆಗಳಲ್ಲಿ ಖುದ್ದು ಅಧಿಕಾರಿಗಳೇ ಪರಿಶೀಲನೆ ನಡೆಸಿದ್ದಾರೆ .ಅಪಾಯಕಾರಿ ಸ್ಥಳಗಳಗಳನ್ನ ಸರಿ ಪಡೆಸಿ ಬ್ಯಾನರ್ ಹಾಕಿ ಅರಿವು ಮೂಡಿಸಲಾಗಿದೆ.ಅಪಾಯಕಾರಿ ಅಥವಾ ಬೆಸ್ಕಾಂ ಸಂಬಧಿತ ಸಮಸ್ಯೆಗಳು ಕಂಡುಬದರೆ ಕರೆ ಮಾಡುವತೆ ಸೂಚನೆ ನೀಡಲಾಗಿದೆ.
 
ಬೆಸ್ಕಾಂಗೆ ಸಂಬಧಿಸಿದಂತೆ ವಿದ್ಯುತ್ ಮಾರ್ಗದಲ್ಲಿ ವೈಯರ್ ತುಂಡಾಗಿರುವುದು ಹಾಗೆ ಬೆಂಕಿ ಕಾಣಿಸಿಕೊಂಡಿರುವುದು ಹಾಗೂ ಇತರೆ ಅಪಾಯಕಾರಿ ಸನ್ನಿವೇಷ ಕಂಡು ಬಂದಲ್ಲಿ ಕೂಡಲೆ ಬೆಸ್ಕಾಂ ಸಹಾಯವಾಣಿ ಸಂಖ್ಯೆಕರೆ ಮಾಡುವಂತೆ ಮನವಿ ಮಾಡಲಾಗಿದೆ.ಸಾರ್ವಜನಿಕ ಸಹಾಯವಾಣಿ ತೆಗೆದ ಬೆಸ್ಕಾಂ ಇಲಾಖೆ ಸಹಾಯವಾಣಿ :-1912 ,ಸಹಾಯವಾಣಿ :- 94498 44708 / 94498 74202 ಬೆಸ್ಕಾಂ ಸಂಬಧಿತ ಸಮಸ್ಯೆಗಳು ಕಂಡುಬದರೆ ಸಹಾಯವನಿಗೆ ಕರೆ ಮಾಡುವಂತೆ ಬೆಸ್ಕಾಂ ಮನವಿ ಮಾಡಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ

ಧರ್ಮಸ್ಥಳದಲ್ಲಿ ಇಂದು ಯಾವ ಪಾಯಿಂಟ್ ನಲ್ಲಿ ಎಸ್ಐಟಿ ಶೋಧ ನಡೆಸಲಿದೆ

ಡೊನಾಲ್ಡ್ ಟ್ರಂಪ್ ದುಬಾರಿ ಸುಂಕ ಇಂದಿನಿಂದ ಜಾರಿಗೆ: ಭಾರತದ ಯಾವ ಉದ್ಯಮಗಳಿಗೆ ಹೊಡೆತ

ಮತಗಳವಿನ ಬಗ್ಗೆ ಆಘಾತಕಾರಿ ವರದಿಗಳು ಬಹಿರಂಗಗೊಳ್ಳಲಿವೆ: ಕೆ ಸಿ ವೇಣುಗೋಪಾಲ್

ಮುಂದಿನ ಸುದ್ದಿ
Show comments