Webdunia - Bharat's app for daily news and videos

Install App

ಡೇಟಿಂಗ್ ಬಳಕೆಗೂ ಮುನ್ನ ಎಚ್ಚರ ಎಚ್ಚರ..!

Webdunia
ಭಾನುವಾರ, 5 ಮಾರ್ಚ್ 2023 (16:20 IST)
ಕರೋನಾ ಕಾಲದ ನಂತರ ಬಹುತೇಕ ಯೆಲ್ಲರೂ ಹೆಚ್ಚಿಗೆ ಮನೆಯಲ್ಲೇ ಕಾಲ ಕಳೆಯುತಿದ್ದಾರೆ, ಈಗ್ಲಂತೂ ಎಲ್ಲರ ಬಳಿ ಮೊಬೈಲ್ ಇದ್ದೆ ಇರುತ್ತೆ , ಮೊಬೈಲ್ ಬಳಕೆಯನ್ನ ಜನರು ಒಳ್ಳೆಯ ಕೆಲಸಕ್ಕೆ ಬಿಟ್ಟು ಬೇರೆಲ್ಲಾ ಕೆಲಸಕ್ಕೂ ಬಳಸ್ತಾಯಿದ್ದಾರೆ . ಜನ ಬಣ್ಣ ಬಣ್ಣದ ತರಾ ತರಿ ಆ್ಯಾಪ್ ಗಳಿಗೆ ಮನಸೋತು. ಮೊಬೈಲ್ ನಲ್ಲೆ ಡೇಟಿಂಗ್ ಚಾಟಿಂಗ್ .ಕಿಸ್ಸಿಂಗ್ ಮಾಡ್ತಾ ಕಾಲ ಕಳಿತಾ ಇದ್ದಾರೆ .ಡೇಟಿಂಗ್ ಆ್ಯಪ್ ಗಳಲ್ಲಿ ಪರಿಚಯವಾದ ಪ್ರೀತಿ, ಗೆಳೆತನ ಎಷ್ಟು ದಿನ ಬಾಳುತ್ತೆ ಹೇಳಿ. ಇತ್ತೀಚೆಗೆ ಡೇಟಿಂಗ್ ಆ್ಯಪ್ ಗಳ  ಜಾಲ ಹೆಚ್ಚಾಗಿದೆ. ಅಮಾಯಕ ಯುವಕರು ಡೇಟಿಂಗ್ ಆ್ಯಪ್ ಗಳಲ್ಲಿ ಬಲಿಪಶುವಾಗ್ತಿರುವ   ಉದಾರಣೆಗಳು ಇವೆ. ಹಾಗೇ ಹುಡುಗಿಯರ ಭವಿಷ್ಯವನ್ನೇ ಹಾಳು ಆಗಿವೆ. ಅಲ್ಲದೆ ಶೇ.90 ಪ್ರೊಫೈಲ್ ಗಳು ಫೇಕ್ ಇವೆಯಂತೆ. ಜನರು ಆನ್ ಲೈನ್ ಮೂಲಕ ಭೇಟಿಯಾದ ಜನರು ವಿಶ್ವಾಸಾರ್ಹರು ಎಂದು ನಂಬುತ್ತಾರೆ .ಮುದುಕನಾಗಿದ್ದವನು ಯಂಗ್ ಫೋಟೋ  ಹಾಕೋದು, ಅಥವಾ ಬೇರೆ ಯಾರದ್ದೋ ಫೋಟೋ ಹಾಕಿ ಹೆಣ್ಣುಮಕ್ಕಳನ್ನು ಬುಟ್ಟಿಗೆ ಬೀಳಿಸಿಕೊಳ್ಳುವುದು ಇಲ್ಲಿ ಕಾಮನ್ ಆಗ್ಬಿಟ್ಟಿದೆ.

ವಿಡಿಯೋ ಕಾಲ್ ನಲ್ಲಿ ಮಾತನಾಡಿ ರೆಕಾರ್ಡ್ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಡುವುದು, ಬೇದರಿಕೆ ಹಾಕುವುದು ಸಹಾಜವಾಗಿದೆ. ಕೆಲವರು ಸಮಸ್ಯೆಗಳಿಗೆ ತುತ್ತಯಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಸುತ್ತಾರೆ.   ಡೇಟಿಂಗ್ ಆ್ಯಪ್ ಗಳಲ್ಲಿ ಪರಿಚಯವಾದ ನಂಬರ್ ಪಡೆದು ಸಭ್ಯಸ್ಥರಂತೆ ನಟಿಸ್ತಾರೆ. ಹಣದ ಅವಶ್ಯಕತೆ ಇರುವವರ ತರ ನಟಿಸಿ ಕಷ್ಟಪಟ್ಟು ಕೂಡಿಟ್ಟ ಲಕ್ಷಾಂತರ ಹಣ ಕಳೆದುಕೊಳ್ಳುತ್ತಾರೆ.  ಯುವಕರು ಗೊತ್ತೆ ಇಲ್ಲದವರನ್ನು ನಂಬಿ ಲಕ್ಷ ಲಕ್ಷ ಹಣ ಕಳೆದುಕೊಳ್ಳುತ್ತಾರೆ. ಇಂತಹ ಆ್ಯಪ್ಗಳನ್ನ ಬ್ಯಾನ್ ಮಾಡುವಂತೆ ಸಹ ಸಾರ್ವಜನಿಕರಿಂದ ಒತ್ತಾಯಗಳು ಕೇಳಿಬರುತ್ತಿದೆ.ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ಬದುಕೋ ಹುಡುಗ ಹುಡಗಿರಿಗೆ ಮೋಜು ಮಾಸ್ತಿ ಆಗಿವೆ ಈ  ಡೇಟಿಂಗ್ ಆ್ಯಪ್ ಗಳು. ಪ್ರಸುತ್ತ ದಿನಗಳಲ್ಲಿ ಆಗ್ ಲೈನ್  ಎನ್ನುವುದು  ನಾನಾ ರೀತಿಯಲ್ಲಿ ಮೋಸ ಮಾಡುತ್ತಿದೆ. ಜನರು ಆದಷ್ಟು  ಎಚ್ಚರಿಕೆಯಿಂದ ಇರೋದೆ ಇದಕ್ಕೆ ಒಳ್ಳೆಯ ದಾರಿ 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಸಿಎಂ ಸಿದ್ದರಾಮಯ್ಯಗೆ ಆರ್ ಎಸ್ಎಸ್ ಬಗ್ಗೆ ವಿವರವಾಗಿ ಹೇಳಿದ ಬಿವೈ ವಿಜಯೇಂದ್ರ

ಧರ್ಮಸ್ಥಳ ಚಲೋಗೆ ಚಾಲನೆ ನೀಡಿದ ಬಿಜೆಪಿ

ಡಾ ಸಿಎನ್ ಮಂಜುನಾಥ್ ಪ್ರಕಾರ ಹೆಣ್ಣುಮಕ್ಕಳಲ್ಲೂ ಹೃದಯಾಘಾತ ಹೆಚ್ಚಲು ಇದೇ ಕಾರಣ

ಮೋದಿ ಆರ್ ಎಸ್ಎಸ್ ಹೊಗಳಿದ್ದಕ್ಕೆ ಸಿದ್ದರಾಮಯ್ಯ ಟೀಕೆ: ನೀವು ಎಮರ್ಜೆನ್ಸಿ ಹೇರಬಹುದಾ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments