Webdunia - Bharat's app for daily news and videos

Install App

ಕಂದಾಯ ಅಧಿಕಾರಿಗಳ ಮೇಲೆ ದಂಡಂ ದಶಗುಣಂ ಅಸ್ತ್ರ ಪ್ರಯೋಗಕ್ಕೆ ಮುಂದಾದ ಬಿಬಿಎಂಪಿ

Webdunia
ಮಂಗಳವಾರ, 18 ಜುಲೈ 2023 (20:44 IST)
ಕಂದಾಯ ವಸೂಲಿಯಲ್ಲಿ ಹಿಂದೆ ಬಿದ್ದಿರುವ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಪಾಲಿಕೆ ಕೊಟ್ಟಿದೆ.ಕಳೆದ ಬಾರಿ ಕಂದಾಯ ವಸೂಲಾತಿಯಲ್ಲಿ ಕಳಪೆ ಪ್ರದರ್ಶನ ಬಿಬಿಎಂಪಿ ತೋರಿಸುತ್ತಿತ್ತು.ಹೀಗಾಗಿ ಈ ಸಾಲಿನಲ್ಲಿ ಆರ್ಥಿಕ ಸಮಸ್ಯೆ ಪಾಲಿಕೆ ಎದುರಿಸುತ್ತಿದೆ.ಈ ಹಿನ್ನಲೆ ಕಂದಾಯ ಅಧಿಕಾರಿಗಳಿಗೆ ಖಡಕ್ ಸೂಚನೆ  ಬಿಬಿಎಂಪಿ ಚೀಫ್ ಕಮಿಷನರ್ ಕೊಟ್ಟಿದ್ದಾರೆ.
 
ಕೊಟ್ಟಿರುವ ಟಾರ್ಗೆಟ್ ಕಂದಾಯ ವಸೂಲಿ ಮಾಡದೇ ಇದ್ದರೆ ವರ್ಗ ಮಾಡುವ ಎಚ್ಚರಿಕೆ ಇದೆ.ಪಾಲಿಕೆ ಹಿರಿಯ, ಕಿರಿಯ, ಸಹಾಯ ಕಂದಾಯ ಅಧಿಕಾರಿಗಳಿಗೆ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದು,ನಾನ್ ಎಕ್ಸಿಕ್ಯೂಟಿವ್ ಹುದ್ದೆ ಅಥವಾ ವಲಯಾಂತರ ವರ್ಗಾವಣೆ ಮಾಡುವ ಎಚ್ಚರಿಕೆ ನೀಡಿದ್ದಾರೆ.2022-23ನೇ ಸಾಲಿನಲ್ಲಿ ವಸೂಲಿಯಾದ ಕಂದಾಯದ 50% ಹೆಚ್ಚುವರಿ ಗುರಿ  ಚೀಫ್ ಕಮಿಷನರ್ ನೀಡಿದ್ದಾರೆ.ಒಂದು ವೇಳೆ ಗುರಿಮುಟ್ಟದಿದ್ದರೆ ಎತ್ತಂಗಡಿ ಸಂದೇಶ  ಬಿಬಿಎಂಪಿ ಚೀಫ್ ಕಮಿಷನರ್ ರವಾನಿಸಿದ್ದಾರೆ.
 
 
 
• 2022-23ನೇ ಸಾಲಿನಲ್ಲಿ 3,300 ಕೋಟಿ ಕಂದಾಯ ಸಂಗ್ರಹ
• 2023-24ನೇ ಸಾಲಿನಲ್ಲಿ ಕಳೆದ ಬಾರಿಗಿಂತ 50% ಹೆಚ್ಚಳದ ಟಾರ್ಗೆಟ್
• ಈ ಬಾರಿ 4,567 ಕೋಟಿ ಕಂದಾಯ ಸಂಗ್ರಹದ ಗುರಿ ನಿಗದಿ
• ಇನ್ನೂ ಎಂಟು ತಿಂಗಳ ಒಳಗಾಗಿ ಕಂದಾಯ ಸಂಗ್ರಹದ ಗುರಿ ತಲುಪಲು ಸೂಚನೆ
• ಇಲ್ಲದಿದ್ದರೆ ವರ್ಗಾವಣೆ ಮಾಡಿ ಆದೇಶ ಮಾಡಲಿರುವ ಬಿಬಿಎಂಪಿ ಚೀಫ್ ಕಮಿಷನರ್
• ವಲಯಾಂತರ ಅಥವಾ ನಾನ್ ಎಕ್ಸಿಕ್ಯೂಟಿವ್ ಹುದ್ದಗೆ ವರ್ಗಾವಣೆ
• ಬಿಬಿಎಂಪಿಯ ಎಲ್ಲಾ ಸಹಾಯಕ, ಹಿರಿಯ, ಕಿರಿಯ ಕಂದಾಯ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತೀಯ ಮುಸ್ಲಿಮರು ಮತ್ತು ಹಿಂದೂಗಳು ನಡುವೆ ಬೆಂಕಿ ಹೊತ್ತಿಸಲು ಪಾಕ್‌ನಿಂದ ಪ್ರಯತ್ನ: ಅಸಾದುದ್ದೀನ್ ಓವೈಸಿ

ತಕ್ಷಣದ ಕದನ ವಿರಾಮಕ್ಕೆ ಭಾರತ, ಪಾಕಿಸ್ತಾನ ಒಪ್ಪಿಗೆ: ಮಹತ್ವದ ಪೋಸ್ಟ್ ಹಂಚಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ರಾಜ್ಯದಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ

ಟಿವಿ ಕಾರ್ಯಕ್ರಮಗಳಲ್ಲಿ ಸೈರನ್ ಮೊಳಗಿಸದಂತೆ ಕೇಂದ್ರ ಸರ್ಕಾರ ನಿರ್ಬಂಧ

Operation Sindoor: ಬೆಟ್ಟಿಂಗ್ ವೇಳೆ ಪಾಕಿಸ್ತಾನ ಪರ ಕೂಗಿದವ ಅರೆಸ್ಟ್‌, ಆಗಿದ್ದೇನು ಗೊತ್ತಾ

ಮುಂದಿನ ಸುದ್ದಿ
Show comments