ಶಾಲೆ ಕೆಡವಿ ಮೈದಾನ ಮಾಡಲು ಫ್ಲ್ಯಾನ್ ಮಾಡಿದ ಬಿಬಿಎಂಪಿ

Webdunia
ಶುಕ್ರವಾರ, 29 ಜುಲೈ 2022 (21:01 IST)
ಬಿಬಿಎಂಪಿ
ಬಡ ವಿದ್ಯಾರ್ಥಿಗಳು ಓದುವ ಶಾಲೆ ಮೇಲೆ ಪಾಲಿಕೆ ಅಧಿಕಾರಿಗಳ ಕಣ್ಣು ಹಾಕಿದ್ದಾರೆ.ಶಾಲೆ ಕೆಡವಿ ಮೈದಾನ ಮಾಡಲು ಬಿಬಿಎಂಪಿ ಫ್ಲ್ಯಾನ್  ಮಾಡಿದೆ.ಈ ಬಿಬಿಎಂಪಿ ಸಂಚಿನಿಂದ ಪದ್ಮನಾಭ ನಗರ ಸರ್ಕಾರಿ ಶಾಲಾ ಮಕ್ಕಳಿಗೆ ಈಗ ಆತಂಕ ಶುರುವಾಗಿದೆ.
 
ಶಾಲೆ ಸ್ಥಳಾಂತರ ಮಾಡುವಂತೆ ಬಿಬಿಎಂಪಿ ಒತ್ತಡ ಹಾಕ್ತಿದೆ ಅನ್ನುವ  ಆರೋಪ ಕೇಳಿಬರುತ್ತಿದೆ.ಶಾಲೆಯನ್ನ ಎತ್ತಂಗಡಿ ಮಾಡೋಕೆ ಪಾಲಿಕೆ ಮುಂದಾಗಿದ್ದು,ರಾತ್ರೋರಾತ್ರಿ ಪದ್ಮಾನಾಭನಗರ ಸರ್ಕಾರಿ ಶಾಲೆ ಕಾಂಪೌಂಡ್ ನೆಲಸಮ ಮಾಡಿದೆ. ಪೋಷಕರು ಹಾಗೂ ವಿದ್ಯಾರ್ಥಿಗಳು ಪುರಾತನ ಶಾಲೆ ನೆಲಸಮಗೊಳ್ಳುವ ಆತಂಕದಲ್ಲಿದಾರೆ.
 
ಇನ್ನು ಮಕ್ಕಳು ಓದುವ ಶಾಲೆಯನ್ನು ಕೆಡವಿ ಮೈದಾನ ಮಾಡಲು ಬಿಬಿಎಂಪಿ ಹೊರಟಿದೆ.ಕಳೆದ ರಾತ್ರಿ ಶಾಲಾ ಮುಂಭಾಗ ಕಟ್ಟಿದ ಕಾಂಪೌಂಡ್ ನ್ನ ಅಧಿಕಾರಿಗಳು ತೆರವು ಮಾಡಿದ್ದಾರೆ.ಕಾಂಪೌಂಡ್ ತೆರವು ಬೆನ್ನಲ್ಲೇ ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಇನ್ನಷ್ಟು ಆತಂಕ ಹೆಚ್ಚಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶಾಸಕರ ಖರೀದಿಗೆ ಹಣವಿದೆ, ರೈತರ ಸಂಕಷ್ಟಕ್ಕಿಲ್ಲ: ಜಗದೀಶ್ ಶೆಟ್ಟರ್ ಆಕ್ರೋಶ

ತಾತ್ಕಾಲಿಕ ಸಿಎಂ ಬೇಡ, ರೈತರ ಸಮಸ್ಯೆಗೆ ಸ್ಪಂದಿಸುವ ಮುಖ್ಯಮಂತ್ರಿ ಬೇಕು: ಬಿವೈ ವಿಜಯೇಂದ್ರ

ದಾವಣಗೆರೆ: ಮೀನಿನ ಆಸೆಗೆ ಜೀವ ಕಳೆದುಕೊಂಡ್ರಾ ಇಬ್ಬರು ಯುವಕರು, ಏನಿದು ಘಟನೆ

ನಾಲ್ಕನೇ ಮಗುವು ಹೆಣ್ಣಾಗಿದ್ದಕ್ಕೆ 3 ದಿನದ ಹಸುಗೂಸು ಕೊಂದ ತಾಯಿ

ಶತಮಾನಗಳಷ್ಟು ಹಳೆಯ ಗಾಯ ವಾಸಿಯಾಗುತ್ತಿದೆ: ನರೇಂದ್ರ ಮೋದಿ

ಮುಂದಿನ ಸುದ್ದಿ
Show comments