Webdunia - Bharat's app for daily news and videos

Install App

ಶಾಲೆ ಕೆಡವಿ ಮೈದಾನ ಮಾಡಲು ಫ್ಲ್ಯಾನ್ ಮಾಡಿದ ಬಿಬಿಎಂಪಿ

Webdunia
ಶುಕ್ರವಾರ, 29 ಜುಲೈ 2022 (21:01 IST)
ಬಿಬಿಎಂಪಿ
ಬಡ ವಿದ್ಯಾರ್ಥಿಗಳು ಓದುವ ಶಾಲೆ ಮೇಲೆ ಪಾಲಿಕೆ ಅಧಿಕಾರಿಗಳ ಕಣ್ಣು ಹಾಕಿದ್ದಾರೆ.ಶಾಲೆ ಕೆಡವಿ ಮೈದಾನ ಮಾಡಲು ಬಿಬಿಎಂಪಿ ಫ್ಲ್ಯಾನ್  ಮಾಡಿದೆ.ಈ ಬಿಬಿಎಂಪಿ ಸಂಚಿನಿಂದ ಪದ್ಮನಾಭ ನಗರ ಸರ್ಕಾರಿ ಶಾಲಾ ಮಕ್ಕಳಿಗೆ ಈಗ ಆತಂಕ ಶುರುವಾಗಿದೆ.
 
ಶಾಲೆ ಸ್ಥಳಾಂತರ ಮಾಡುವಂತೆ ಬಿಬಿಎಂಪಿ ಒತ್ತಡ ಹಾಕ್ತಿದೆ ಅನ್ನುವ  ಆರೋಪ ಕೇಳಿಬರುತ್ತಿದೆ.ಶಾಲೆಯನ್ನ ಎತ್ತಂಗಡಿ ಮಾಡೋಕೆ ಪಾಲಿಕೆ ಮುಂದಾಗಿದ್ದು,ರಾತ್ರೋರಾತ್ರಿ ಪದ್ಮಾನಾಭನಗರ ಸರ್ಕಾರಿ ಶಾಲೆ ಕಾಂಪೌಂಡ್ ನೆಲಸಮ ಮಾಡಿದೆ. ಪೋಷಕರು ಹಾಗೂ ವಿದ್ಯಾರ್ಥಿಗಳು ಪುರಾತನ ಶಾಲೆ ನೆಲಸಮಗೊಳ್ಳುವ ಆತಂಕದಲ್ಲಿದಾರೆ.
 
ಇನ್ನು ಮಕ್ಕಳು ಓದುವ ಶಾಲೆಯನ್ನು ಕೆಡವಿ ಮೈದಾನ ಮಾಡಲು ಬಿಬಿಎಂಪಿ ಹೊರಟಿದೆ.ಕಳೆದ ರಾತ್ರಿ ಶಾಲಾ ಮುಂಭಾಗ ಕಟ್ಟಿದ ಕಾಂಪೌಂಡ್ ನ್ನ ಅಧಿಕಾರಿಗಳು ತೆರವು ಮಾಡಿದ್ದಾರೆ.ಕಾಂಪೌಂಡ್ ತೆರವು ಬೆನ್ನಲ್ಲೇ ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಇನ್ನಷ್ಟು ಆತಂಕ ಹೆಚ್ಚಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments