Publish Date: Sat, 25 Jun 2022 (19:20 IST)
Updated Date: Sat, 25 Jun 2022 (19:23 IST)
ಸುಪ್ರೀಂ ಕೋರ್ಟ್ ಆದೇಶದಂತೆ ಬಿಬಿಎಂಪಿ ಚುನಾವಣೆ ಅಕ್ಟೋಬರ್ ಅಂತ್ಯದೊಳಗೆ ನಡೆಯುತ್ತೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ನಗರದಲ್ಲಿಂದು ಹೇಳಿದ್ದಾರೆ, ಯಾವುದೇ ಕಾರಣಕ್ಕೂ ಚುನಾವಣೆ ಮುಂದೂಡುವುದಿಲ್ಲ,ಈಗಾಗಲೇ ಸರ್ಕಾರ ಎಲ್ಲಾ ತಯಾರಿಯನ್ನ ಮಾಡಿಕೊಂಡಿದೆ.ನಮ್ಮ ಸರ್ಕಾರ ಕೂಡ ಚುನಾವಣೆ ನಡೆಸಲು ಸಿದ್ದವಾಗಿದೆ,ವಾರ್ಡ್ ವಿಂಗಡಣೆ ವಿಚಾರದಲ್ಲಿ ಏನಾದ್ರು ಸಮಸ್ಯೆ ಇದ್ದರೆ ಬಗೆಹರಿಸಿಕೊಳ್ಳಬಹುದು ವಾರ್ಡ್ ವಿಂಗಡಣೆ ಕೆಲಸ ಆಗಿದೆ ಈಗ 15 ದಿನಗಳ ಕಾಲ ಅವಕಾಶ ನೀಡಲಾಗಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ