Webdunia - Bharat's app for daily news and videos

Install App

ರೈತರಿಗೆ ಬ್ಯಾಂಕ್ ನೋಟಿಸ್: ಮಾಜಿ ಶಾಸಕರ ಸಹೋದರನಿಂದ ಗೋಲ್ ಮಾಲ್ ಶಂಕೆ!

Webdunia
ಗುರುವಾರ, 24 ಜನವರಿ 2019 (14:49 IST)
105 ರೈತರಿಗೆ ಎಸ್ ಬಿಐ ಬ್ಯಾಂಕ್ ನಿಂದ ಸಾಲ ಕಟ್ಟಲು‌ ನೋಟಿಸ್ ಜಾರಿ ಮಾಡಲಾಗಿದೆ.

105 ರೈತರಿಗೆ ತಲಾ ಏಳು ಲಕ್ಷ ಸಾಲ ತೋರಿಸಿರುವ ಕಲ್ಬುರ್ಗಿ ಎಸ್ ಬಿಐ ಬ್ಯಾಂಕ್, ಬಿಎಸ್ ಎಸ್ ಕೆ ಮಾಜಿ ಅಧ್ಯಕ್ಷ ಸಂಜಯ ಖೇಣಿ ಮತ್ತವರ ಟೀಮ್ ನಿಂದ ಏಳು ಕೋಟಿ ದುರುಪಯೋಗ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.
ಕಳೆದ 2015ರಲ್ಲಿ 105 ರೈತರ ಟ್ರಾಕ್ಟರ್ ಮೇಲೆ ತಲಾ ಏಳು ಲಕ್ಷ ಸಾಲ ಮಾಡಿಸಿ ರೈತರ ವಿಡ್ರಾಲ್ ಮುಖಾಂತರ ಹಣ ಅಧ್ಯಕ್ಷ ಸಂಜಯ ಖೇಣಿ ಎತ್ತುಕೊಂಡಿದ್ದರು ಎನ್ನಲಾಗಿದೆ.

ಸಂಜಯ ಖೇಣಿ ಮತ್ತವರ ತಂಡದ ವಿರುದ್ದ 420ಕೇಸ್ ದಾಖಲಿಸುವಂತೆ ಜಿಲ್ಲಾಧಿಕಾರಿಗೆ  ಮನವಿಯನ್ನು ರೈತರು ಸಲ್ಲಿಸಿದ್ದಾರೆ.
ಬ್ಯಾಂಕ್ ಅಧಿಕಾರಿಗಳು ಆಡಳಿತ ಮಂಡಳಿ ಅಧ್ಯಕ್ಷ ಸಂಜಯ ಖೇಣಿ  ಸೇರಿಕೊಂಡು ಭಾರಿ ಗೋಲ್ ಮಾಲ್ ನಡೆಸಿರುವ ಶಂಕೆ ವ್ಯಕ್ತವಾಗಿದೆ.  

ಮೂರು ವರ್ಷಗಳ ನಂತರ ನೋಟಿಸ್ ಬಂದಾಗಲೇ ಪ್ರಕರಣ ಬೆಳಕಿಗೆ ಬಂದಿದೆ. ಸಂಜಯ ಖೇಣಿ, ಮಾಜಿ ಶಾಸಕ ಅಶೋಕ ಖೇಣಿಯ ಸಹೋದರರಾಗಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments