Select Your Language

Notifications

webdunia
webdunia
webdunia
webdunia

ಹಂದಿ ರಕ್ಷಿಸಲು ಹೋಗಿ ಬ್ಯಾಂಕ್ ವ್ಯವಸ್ಥಾಪಕರ ಸಾವು

ಹಂದಿ ರಕ್ಷಿಸಲು ಹೋಗಿ ಬ್ಯಾಂಕ್ ವ್ಯವಸ್ಥಾಪಕರ ಸಾವು
ಕಲಬುರಗಿ , ಮಂಗಳವಾರ, 5 ಜುಲೈ 2016 (10:19 IST)
ಬೈಕ್ ಮೇಲೆ ಸಾಗುತ್ತಿದ್ದಾಗ ಅಡ್ಡ ಬಂದ ನಾಯಿಯನ್ನು ರಕ್ಷಿಸಲು ಹೋಗಿ ಬ್ಯಾಂಕ್ ವ್ಯವಸ್ಥಾಪಕರೊಬ್ಬರು ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ಕರಬುರಗಿಯಲ್ಲಿ ಸೋಮವಾರ ನಡೆದಿದೆ. ಮೃತ ವಿಜಯ್ ಕುಮಾರ್ ಕುಲಕರ್ಣಿ (59)  ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನಲ್ಲಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ಮಹಾತ್ಮ ಬಸವೇಶ್ವರ ಕಾಲನಿ ನಿವಾಸಿಯಾಗಿದ್ದರು.  
 
ನಗರದಲ್ಲಿರುವ ಮೋಹನ್ ಲಾಡ್ಜ್ ಬಳಿ ಬೈಕ್‌ನಲ್ಲಿ ಸಾಗುತ್ತಿದ್ದಾಗ  ಎದುರಿಗೆ ಹಂದಿಯೊಂದು ಬಂದಿದೆ. ಅದನ್ನು ಕಾಪಾಡಲು ಪ್ರಯತ್ನಿಸಿದಾಗ ಬೈಕ್ ಸ್ಕಿಡ್ ವಿಜಯ್ ಕುಮಾರಿ ನೆಲಕ್ಕುರುಳಿದ್ದಾರೆ. ಪರಿಮಾಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
 
ಕಲಬುರಗಿ ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹಣಕ್ಕಾಗಿ ಯುವಕನನ್ನು ಅಪಹರಣ ಮಾಡಿಸಿದ ಡಿವೈಎಸ್‌ಪಿ