Webdunia - Bharat's app for daily news and videos

Install App

ಡಿಸಿಎಂ ‌ಡಿ‌ಕೆ ಶಿವಕುಮಾರ್ ಭೇಟಿ‌ಮಾಡಿದ ಬೆಂಗಳೂರು ಹೋಟೆಲ್ ಮಾಲೀಕರ ಸಂಘ

Webdunia
ಭಾನುವಾರ, 9 ಜುಲೈ 2023 (17:00 IST)
ಡಿಸಿಎಂ ‌ಡಿ‌ಕೆ ಶಿವಕುಮಾರ್ ರವರನ್ನ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಭೇಟಿಮಾಡಿದೆ.ಕೆಕೆ‌ ಗೆಸ್ಟ್ ಹೌಸ್ ‌ನಲ್ಲಿ ಡಿಸಿಎಂ ಭೇಟಿ‌ಮಾಡಿ ೨೮/೭ ಹೋಟೆಲ್ ತೆರೆಯಲು ಹೊಟೇಲ್ ಮಾಲೀಕರು ಮನವಿ ಮಾಡಿದ್ದಾರೆ.ರಾತ್ರಿ ವೇಳೆ ಹೋಟೆಲ್ ತೆರದರೆ ಕೆಲಸ ‌ಮುಗಿಸಿ ಬರುವವರಿಗೆ ಅನುಕೂಲ ಆಗುತ್ತೆ.ಹೋಟೆಲ್ ಉದ್ಯಮದ ಬೆಳವಣಿಗೆಗೆ ಸಹಕಾರ ಆಗುತ್ತೆ ಹಾಗಾಗಿ ರಾತ್ರಿ ವೇಳೆ ಕೂಡ ಹೋಟೆಲ್ ತೆರೆಯಲು ಅವಕಾಶ ನೀಡಿ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಭೇಟಿ ಮಾಡಿ ಹೋಟೆಲ್ ಮಾಲೀಕರು ಮನವಿಮಾಡಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments