Webdunia - Bharat's app for daily news and videos

Install App

ಖಾಸಗಿ ಸಾರಿಗೆ ಸಂಘಟನೆಗಳಿಂದ ಬೆಂಗಳೂರು ಬಂದ್ !

Webdunia
ಶನಿವಾರ, 19 ಆಗಸ್ಟ್ 2023 (16:23 IST)
ಬೆಂಗಳೂರು ಬಂದ್ ದಿನಾಂಕ ಇಂದೇ ತೀರ್ಮಾನವಾಗಲಿದೆ.ಹೀಗಾಗಿ ಇಂದು  ಖಾಸಗಿ ಸಾರಿಗೆ ಸಂಘಟನೆಗಳು ಸಭೆ ನಡೆಸಲಿದೆ.ಇಂದು 32ಖಾಸಗಿ‌ ಸಾರಿಗೆ ಸಂಘಟನೆಗಳ ಪದಾಧಿಕಾರಿಗಳ ಸಭೆ ನಡೆಯಲಿದ್ದು,ಇಂದಿನ ಸಭೆಯಲ್ಲಿನ ಚರ್ಚೆಯ ಕುರಿತು‌ ಅಗಸ್ಟ್ 21ರಂದು ಸುದ್ದಿಗೋಷ್ಠಿ ನಡೆಸಲಾಗಿತ್ತೆ.
 
ಅಗಸ್ಟ್ 21ರ  ಸುದ್ದಿ ಗೋಷ್ಠಿಯಲ್ಲಿ  ಬೆಂಗಳೂರು ಬಂದ್‌ ದಿನಾಂಕ ಪ್ರಕಟವಾಗಲಿದ್ದು,ಸಾರಿಗೆ ಸಚಿವರ ಮಾತುಕತೆ ವಿಫಲ, ಸಿಎಂ‌ ಜೊತೆ ಸಭೆಗೆ  ಸಾರಿಗೆ ಒಕ್ಕೂಟ ಅವಕಾಶ ಕೇಳಿತ್ತು‌.ಸಿಎಂ‌ ಜೊತೆ ಸಭೆ ಏರ್ಪಡಿಸದ ಹಿನ್ನೆಲೆ ಬಂದ್ ಗೆ ತಿರ್ಮಾನ ಮಾಡಲಾಗಿತ್ತು.ಈ‌ ಮೊದಲು ಸಾರಿಗೆ ಸಚಿವರ ಮಾತಿಗೆ ಬೆಲೆ ಕೊಟ್ಟು ಬಂದ್ ಸಂಘಟನೆಗಳು ಮುಂದುಡಿದ್ವು.ಸಿಎಂ‌ ಜೊತೆ ಅಗಸ್ಟ್ 18ರೊಳಗೆ ಮಾತುಕತೆಗೆ ಅವಕಾಶ ಮಾಡಿಕೊಡುವ ಭರವಸೆ ಸಾರಿಗೆ ಸಚಿವರು ನೀಡಿದ್ರು.ಸಿಎಂ‌ ಜೊತೆ ಯಾವುದೇ ಸಭೆ ಏರ್ಪಡಿಸದ ಹಿನ್ನೆಲೆ  ಸಚಿವರ ವಿರುದ್ಧ ಸಾರಿಗೆ ಸಂಘಟನೆಗಳ ಆಕ್ರೋಶ ಹೊರಹಾಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಮ್ಮಪ್ಪನನ್ನು ಹೊಗಳಿದ್ದನ್ನು ಬಿಜೆಪಿ ತಿರುಚಿದೆ, ಹಾಗೆ ಹೇಳಿಯೇ ಇಲ್ಲ: ಯತೀಂದ್ರ ಸಿದ್ದರಾಮಯ್ಯ

ಎಸ್ ಸಿ ಎಸ್ ಟಿ ಹಣ ಗ್ಯಾರಂಟಿಗೆ ಬಳಕೆ: ಹಣವಿಲ್ಲದಿದ್ದರೆ ಗ್ಯಾರಂಟಿ ಯಾಕೆ ಎಂದ ಆರ್ ಅಶೋಕ್

ಮಲ್ಲಿಕಾರ್ಜುನ ಖರ್ಗೆ ಪುತ್ರನ ಆರೋಗ್ಯ ಸ್ಥಿತಿ ಗಂಭೀರ

ಎಸ್ ಎಂ ಕೃಷ್ಣರಿಂದಾಗಿ ನನಗೆ ಸಿಎಂ ಸ್ಥಾನ ಸಿಗಲಿಲ್ಲ: ಮಲ್ಲಿಕಾರ್ಜುನ ಖರ್ಗೆ ಬೇಸರ

ಹೆಣ್ಮಕ್ಳು ಸೇಫ್ಟಿಗಾಗಿ ತಪ್ಪದೇ ಈ ಆಪ್ ಡೌನ್ ಲೋಡ್ ಮಾಡಿ

ಮುಂದಿನ ಸುದ್ದಿ
Show comments