Webdunia - Bharat's app for daily news and videos

Install App

ಬೆಂಗಳೂರು ವಿಶ್ವವಿದ್ಯಾಲಯದ ಬಂದ್..!

Webdunia
ಬುಧವಾರ, 24 ಆಗಸ್ಟ್ 2022 (17:01 IST)
ರಾಜಸ್ಥಾನದಲ್ಲಿ ದಲಿತ ವಿದ್ಯಾರ್ಥಿ ಮೇಲೆ ನಡೆದ ಫೈಶಾಚಿಕ ಹಲ್ಲೆ ಖಂಡಿಸಿ ಇಂದು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಬಂದ್ ಮಾಡಿ ಧರಣಿ ನಡೆಸುತ್ತಿದ್ದಾರೆ. 7 ವರ್ಷದ ಇಂದ್ರ ಮೇಘ್ವಾಲ್ ಎಂಬ ದಲಿತ ವಿದ್ಯಾರ್ಥಿ ಮೇಲೆ ಜುಲೈ 20 ರಂದು ಚಾಯಿಲ್ ಸಿಂಗ್ ಎಂಬ ಮನುವಾದಿ ಶಿಕ್ಷಕನಿಂದ ಪೈಶಾಚಿಕ ಹಲ್ಲೆ ನಡೆದಿದೆ.ಜೊತೆಗೆ 2002 ರ ಗೋದ್ರಾ ಹತ್ಯಾಕಾಂಡ ಪ್ರತೀಕಾರವಾಗಿ ನಡೆದ ಬಿಲ್ಕಸ್ ಬಾನು ಪ್ರಕರಣದಲ್ಲಿ ಅಪರಾದಿಗಳನ್ನು ಬಹಿರಂಗವಾಗಿ ಸನ್ಮಾನಿಸುವುದರ ಮೂಲಕ ಕೃತ್ಯವನ್ನ ಸಮರ್ಥಿಸುವ ಮನಸ್ಥಿತಿಯನ್ನ ವಿದ್ಯಾರ್ಥಿ ಒಕ್ಕೂಟ  ಒಕ್ಕೂರಿಲಿನಿಂದ ಖಂಡಿಸಿದೆ.ಸಂವಿಧಾನದ ಕಾನೂನುಗಳನ್ನ ಸಮರ್ಥವಾಗಿ ಅನುಷ್ಠಾನಗೊಳಿಸಿ ಈ ದೇಶದ ಶೋಷಿತರು ಆತ್ಮಗೌರವದಿಂದ ಬದುಕುವ ವಾತಾವರಣ ನಿರ್ಮಿಸಬೇಕೆಂದು ಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments