Webdunia - Bharat's app for daily news and videos

Install App

ಆಟೋ ಓಡಿಸದಂತೆ ಆಟೋ ಚಾಲಕರಿಗೆ ತರಾಟೆ

Webdunia
ಸೋಮವಾರ, 20 ಮಾರ್ಚ್ 2023 (13:54 IST)
ಇಂದು ನಗರದಲ್ಲಿ ಆಟೋ ಚಾಲಕರ ಮುಷ್ಕರ ಹಿನ್ನಲೆ ಆಟೋ ಓಡಿಸದಂತೆ ಆಟೋ ಚಾಲಕರಿಗೆ ತರಾಟೆ ತೆಗೆದುಕೊಳ್ಳಲಾಗಿದೆ.ಬೆಳಿಗ್ಗೆಯಿಂದ ಸಾಕಷ್ಟು ಆಟೋಗಳು ಸಂಚಾರ ನಡೆಸುತ್ತಿದ್ವು.ಈ ಹಿನ್ನಲೆ ಮುಷ್ಕರದ ಬಗ್ಗೆ ಆಟೋ ಚಾಲಕರಿಗೆ ಕೆಲ ಆಟೋ ಚಾಲಕರು ಅರಿವು ಮೂಡಿಸುತ್ತಿದ್ದಾರೆ.ಅಲ್ಲದೇ ಆಟೋ ಹತ್ತಿದ್ದವರನ್ನು ಆಟೋ ಚಾಲಕರು ಕೆಳಗೆ ಇಳಿಸುತ್ತಿದ್ದಾರೆ.
 
ಆಟೋ ಓಡಿಸುತ್ತಿದ್ದ ಚಾಲಕರಿಗೆ ಮಿಕ್ಕ ಚಾಲಕರು ತರಟೆ ತೆಗೆದುಕೊಂಡಿದ್ದಾರೆ.ಮಗುವಿಗೆ ಸ್ಕೂಲ್ ಫೀಸ್ ಕಟ್ಟಬೇಕು ಅದಕ್ಕೆ ಆಟೋ ಓಡಿಸುತ್ತಿದ್ದೇವೆ  ಅಂತ ಕೆಲ ಚಾಲಕರು ಹೇಳುತ್ತಿದ್ದು,ಇನ್ನು ಕೆಲ ಆಟೋಚಾಲಕರು ನಮಗೆ ಮಕ್ಕಳು ಇಲ್ವ, ನಾವು ಫೀಸ್ ಕಟ್ಟಬಾರದಾ ಎನ್ನುತ್ತಿದ್ದಾರೆ.
 
ಬೆಂಗಳೂರಲ್ಲಿ ಆಟೋ ಬಂದ್ ಇದ್ರು.ಆಟೋ ಮುಷ್ಕರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.ಆಟೋ ಚಾಲಕರಿಂದ ಮುಷ್ಕರಕ್ಕೆ  ಬೆಂಬಲ ಸಿಗ್ತಿಲ್ಲ.ಎಂದಿನಂತೆ ಸಂಚಾರ ನಮ್ಮ ಯಾತ್ರಿ ಚಾಲಕರು ಆಟೋ ಓಡಿಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price today: ಅಡಿಕೆ, ಕಾಳುಮೆಣಸು ಬೆಳೆಗಾರರಿಗೆ ನಿರಾಸೆ, ಕೊಬ್ಬರಿ ಬೆಳೆಗಾರರಿಗೆ ಬಂಪರ್

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Kerala Rains: ಕಾಸರಗೋಡಿನಲ್ಲಿ ವಿಪರೀತ ಮಳೆ, ಮಧೂರು ದೇವಾಲಯದೊಳಗೇ ನುಗ್ಗಿದ ನೀರು

KSRTC Tour package: ಹೊಸ ಟೂರ್ ಪ್ಯಾಕೇಜ್, ಕಡಿಮೆ ದರದಲ್ಲಿ ಮೂರು ಸ್ಥಳಗಳಿಗೆ ಟೂರ್, ವಿವರ ಇಲ್ಲಿದೆ

ಯುಪಿಎ ಕಾಲದಲ್ಲಿಆರು ಬಾರಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೆವು ಎಂದ ರಣದೀಪ್ ಸುರ್ಜೇವಾಲಾ

ಮುಂದಿನ ಸುದ್ದಿ
Show comments