Webdunia - Bharat's app for daily news and videos

Install App

ಮಾವನಿಗೆ ಸೇರಿದ ಅದನ್ನು ನೋಡಲು ಹೋಗಿ ಶವವಾದ ಅಳಿಯಂದ್ರು

Webdunia
ಭಾನುವಾರ, 18 ಆಗಸ್ಟ್ 2019 (20:38 IST)
ಮಾವನಿಗೆ ಸಂಬಂಧಿಸಿದ ಅದನ್ನು ನೋಡಲು ಹೋಗಿದ್ದ ಅವಳಿಯಂದಿರಿಬ್ಬರು ಶವವಾಗಿದ್ದಾರೆ.

ಮಾವನ ಅಂಗಡಿ ನೋಡಲು ಹೋದ ಯುವಕರು ಶವವಾಗಿ ಪತ್ತೆಯಾಗಿದ್ದಾರೆ. ಕೃಷ್ಣಾ ನದಿ ನೀರಿನ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದ ಯುವಕರು ಸಾವನ್ನಪ್ಪಿದ್ದಾರೆ.

ಶಾಂತಿನಾಥ್ ಸಮಾಜ್ (22), ಲಕ್ಷ್ಮಣ ಸಮಾಜ್ (20) ಮೃತ ದೇಹ ಪತ್ತೆಯಾಗಿವೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕುಸನಾಳ ಬಳಿ ಕೃಷ್ಣಾ ನದಿಗೆ ಕಾಲು ಜಾರಿ ಬಿದ್ದಿದ್ದ ಇಬ್ಬರು ಯುವಕರು ಇವರಾಗಿದ್ದಾರೆ.  

ಮೃತ ಶಾಂತಿನಾಥ ಮತ್ತು ಲಕ್ಷ್ಮಣ ನಸಲಾಪುರದ ನಿವಾಸಿಗಳಾಗಿದ್ದಾರೆ. ಕುಸನಾಳ ಗ್ರಾಮದಲ್ಲಿದ್ದ ಶಾಂತಿನಾಥ ಮತ್ತು ಲಕ್ಷ್ಮಣ ಮಾವನ ಅಂಗಡಿ ಪ್ರವಾಹಕ್ಕೆ ಸಿಲುಕಿ ಮುಳುಗಡೆಯಾಗಿತ್ತು. ನೀರು ಕಡಿಮೆಯಾದ ಹಿನ್ನಲೆ ಮಾವನ ಅಂಗಡಿಯ ಸ್ಥಿತಿ ನೋಡಿ ಬರಲು ಹೋಗಿದ್ದ ಯುವಕರು ಶವವಾಗಿದ್ದಾರೆ.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments