Select Your Language

Notifications

webdunia
webdunia
webdunia
webdunia

ಸಾಕ್ಷಿ‌ ಹೇಳಿದವರ ಮೇಲೆ ಹಲ್ಲೆಗೆ ಯತ್ನ

Attempted assault on witnesses
ಜೈಲಿನಿಂದ ರಿಲೀಸ್‌ ಆದ ವ್ಯಕ್ತಿಯಿಂದ ಸಾಕ್ಷಿ ಹೇಳಿದವರ ಮೇಲೆ ಹಲ್ಲೆಗೆ ಯತ್ನ ನಡೆಸಿರುವ ಘಟನೆ ಆನೇಕಲ್‌ನ ಸಮಂದೂರು ಬಳಿ ನಡೆದಿದೆ..ಕಳೆದ ವರ್ಷ ಕುಡಿದು ಸಮಂದೂರು ಪಂಚಾಯತಿಯ ಸುರೇಶ್‌ ಎಂಬಾತ ಅಡುಗೆ ಮನೆಗೆ ನುಗ್ಗಿ ಮೂತ್ರ ವಿಸರ್ಜನೆ ಮಾಡಿ ಜೈಲು ಪಾಲಾಗಿದ್ದ..ಪ್ರಶ್ನೆ ಮಾಡಿದ್ದಕ್ಕೆ ಸುರೇಶ್  ಮೇಲೆ ನಾಗೇಶ್ ಹಾಗೂ ಕುಟುಂಬಸ್ಥರು ಹಲ್ಲೆ ಮಾಡಿದ್ರು..ಬಳಿಕ ಆನೇಕಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿತ್ತು.. ಇದೀಗ ಬೇಲ್‌ ಮೇಲೆ ಹೊರಬಂದು ಸಾಕ್ಷಿ ಹೇಳಿದ ಕುಟುಂಬಕ್ಕೆ ನಾಗೇಶ್‌ ಜೀವ ಬೆದರಿಕೆ ಹಾಕಿದ್ದಾನೆ..ಬೆದರಿಕೆ ಹಾಕಿದ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯಕ್ಕೆ ದತ್ತಾತ್ರಿ ಎಂಟ್ರಿ?