Select Your Language

Notifications

webdunia
webdunia
webdunia
webdunia

ಸ್ವಾಮೀಜಿ ಮೇಲೆ ಕಾನ್ಸ್ ಟೇಬಲ್ ನಿಂದ ಹಲ್ಲೆ

ಸ್ವಾಮೀಜಿ  ಮೇಲೆ ಕಾನ್ಸ್ ಟೇಬಲ್ ನಿಂದ ಹಲ್ಲೆ
ಕಲಬುರಗಿ , ಮಂಗಳವಾರ, 26 ಮೇ 2020 (08:24 IST)
ಕಲಬುರಗಿ : ಸ್ವಾಮೀಜಿಯೊಬ್ಬರ  ಮೇಲೆ ಕಾನ್ಸ್ ಟೇಬಲ್ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.


ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಅರ್ಜುನಗಿ ಚೆಕ್ ಪೋಸ್ಟ್ ಬಳಿ ನಿನ್ನೆ ಸಂಜೆ ಈ ಘಟನೆ  ನಡೆದಿದ್ದು, ರೇವೂರು ಬಿಯ ಶಿವಾನಂದ ಶಿವಾಚಾರ್ಯ ಶ್ರೀಗಳು ಮಹಾರಾಷ್ಟ್ರ ಗಡಿಯಲ್ಲಿನ ಹಳ್ಳಿಗೆ ಹೋಗಿಬಂದಿದ್ದಕ್ಕೆ ರೇವೂರು ಠಾಣಿ ಪಿಸಿ ಶರಣಗೌಡ ಸ್ವಾಮೀಜಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.


ಗಾಯಾಳು ಸ್ವಾಮೀಜಿಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರೇವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಬಿಎಂಟಿಸಿ ಟಿಕೆಟ್ ದರ ಏರಿಕೆ