Webdunia - Bharat's app for daily news and videos

Install App

ಒಂದು ಕಬಾಬ್ ಪೀಸ್ ಕಡಿಮೆ ಕೊಟ್ಟಿದ್ದಕ್ಕೆ ಹಲ್ಲೆ

Webdunia
ಶುಕ್ರವಾರ, 20 ಜನವರಿ 2023 (19:06 IST)
ಅವ್ರೆಲ್ಲ ಪರಿಚಯಸ್ಥರೇ. ಕಬಾಬ್ ಸಾಲ‌ ಕೇಳಿಕೊಂಡು ಬಂದಿದ್ದರು.ಕೊಡದಿದ್ದಗೆ 90 ರೂಪಾಯಿ ಕೊಟ್ಟು 30 ರೂಪಾಯಿ ಸಾಲ ಉಳಿಸಿ ಹೋಗಿದ್ರು.ಹಾಗ್ ಹೋಗಿ ಹೀಗ್ ಬಂದವರು ರೊಚ್ಚಿಗೆದ್ದಿದ್ರು.ಹೋಟೆಲ್ ಮಾಲಿಕನೊಗೆ ಹಿಗ್ಗಾಮುಗ್ಗ ಥಳಿಸಿದ್ರು.ಹೋಟೆಲ್ ಮಾಲೀಕನನ್ನ ಅದ್ಹೇಗೆ ಥಳಿಸ್ತಿದ್ದಾರೆ.ಹೊಡೆದ ಹೊಡೆತಕ್ಕೆ ಓನರ್ ತುಟಿಯೇ ಓಪನ್ ಆಗಿಬಿಟ್ಟಿತ್ತು.ಇಲ್ಲಿನೋ ಅತಿದೊಡ್ಡ ತಪ್ಪೇ ಆಗಿಹೋಗಿದೆ.ಅದಕ್ಕೆ ಈ ಪರಿ ಹೊಡಿತಿದ್ದಾರೆ ಅನ್ಕೋಬೇಡಿ.ಇಲ್ಲಿ ಗಲಾಟೆ ಆಗಿದ್ದು ಕೇವಲ ಒಂದು ಕಬಾಬ್ ಪೀಸ್ ಗಾಗಿ ಕೋಣನಕುಂಟೆಯ ಬೀರೇಶ್ವರ ನಗರದಲ್ಲಿರೊ ಮಾಲ್ಗುಡಿ ನಾಟಿ ಸ್ಟೈಲ್ ಹೋಟೆಲ್.ಜನವರಿ 18 ರಾತ್ರಿ ಹೋಟೆಲ್ ಗೆ ಬಂದ ಅಭಿ,ಮನು ಮತ್ತು ಇಬ್ಬರು ಸ್ನೇಹಿತರು ಕಬಾಬ್ ಸಾಲ‌ ಕೇಳಿದ್ದಾರೆ.ಆದರೆ ಹೋಟೆಲ್ ಮಾಲೀಕ ಬಾಬಣ್ಣ ಸಾಲ ಕೊಡೋದಕ್ಕೆ ನಿರಾಕರಿಸಿದ್ದಾನೆ.ಹಾಗಾಗಿ 120 ರೂಪಾಯಿ ಒಂದು ಪ್ಲೇಟ್ ಕಬಾಬ್ ಗೆ 90 ರೂಪಾಯಿ ಕೊಟ್ಟು 30 ರೂಪಾಯಿ ಸಾಲ ಉಳಿಸಿದ್ರು.ಪರಿಚಯಸ್ಥರೇ ಅಲ್ವಾ ಅಂತಾ ಮಾಲೀಕ ಕೂಡ ಕಬಾಬ್ ಕೊಟ್ಟು ಕಳುಹಿಸಿದ್ದ.ಆಮೇಲೆ ಅದೇನಾಯ್ತೋ ಏನೋ ಕೆಲವೇ ಕ್ಷಣದಲ್ಲಿ ಹೋಟೆಲ್ ಗೆ ಮತ್ತೆ ಆಗಮಿಸಿದ ಕಿಡಿಗೇಡಿಗಳು.ಒಂದು ಪ್ಲೇಟ್ ಕಬಾಬ್ ಗೆ 10 ಪೀಸ್ ಇರ್ಬೇಕು.9 ಪೀಸ್ ಮಾತ್ರ ಕೊಟ್ಟಿದ್ದೀಯಾ ಅಂತಾ ಜಗಳಕ್ಕೆ ಇಳಿದಿದ್ದಾರೆ.ಮಾತಿಗೆ ಮಾತು ಬೆಳೆದು ಹೋಟೆಲ್ ಮಾಲೀಕ ಬಾಬಣ್ಣಗೆ ನಾಲ್ವರು ಆರೋಪಿಗಳು ಥಳಿಸಿದ್ದು,ತುಟಿ ಒಡೆದು ಗಾಯವಾಗಿದೆ.ಇದು ಉದ್ದೇಶಪೂರ್ವಕ ಹಲ್ಲೆ ಅಂತಾ ಹೋಟೆಲ್ ಮಾಲೀಕರು ಆರೋಪಿಸಿದ್ದಾರೆ.
ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ,ಘಟನೆ ಸಂಬಂಧಪಟ್ಟಂತೆ ಬಾಬಣ್ಣ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ತನಿಖೆ ಕೈಗೊಂಡ ಪೊಲೀಸರು ಮನು ಮತ್ತು ಅಭಿ ಎಂಬ ಇಬ್ಬರನ್ನು ಬಂಧಿಸಿದ್ದ ಮತ್ತಿಬ್ಬರಿಗಾಗಿ ಬಲೆ ಬೀಸಿದ್ದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Stray Dog Attack: ದಾಳಿಯ ಭೀಕರತೆಗೆ ಉಳಿದಿದ್ದು ಮಗುವಿನ ಮುಖದ ಮೂಳೆಗಷ್ಟೇ

Bengaluru: ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ ಪ್ರಕರಣ: ಬಿಹಾರದ 7ಮಂದಿಯ ಬಂಧನ

Kedarnath, ತಾಂತ್ರಿಕ ದೋಷ: ಹೆದ್ದಾರಿಯಲ್ಲೇ ಭೂಸ್ಪರ್ಶವಾದ ಹೆಲಿಕಾಪ್ಟರ್‌, Video

ನನಗೆ ಹೆಸರು ಬೇಡ, ಸಾಯುವ ಮುನ್ನಾ ನಿಮ್ಮ ಋಣ ತೀರಿಸುತ್ತೇನೆ: ಕುಮಾರಸ್ವಾಮಿ ಕಣ್ಣೀರು

Bengaluru Stampede: ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ದೂರು ದಾಖಲು

ಮುಂದಿನ ಸುದ್ದಿ
Show comments