Select Your Language

Notifications

webdunia
webdunia
webdunia
webdunia

ಕೋಡಿಮಠದ ಶ್ರೀಗಳ ಭವಿಷ್ಯ: ಭಾರತದ ಪ್ರಮುಖ ನಾಯಕನ ಹತ್ಯೆಗೆ ಸ್ಕೇಚ್

ಕೋಡಿಮಠದ ಶ್ರೀಗಳ ಭವಿಷ್ಯ: ಭಾರತದ ಪ್ರಮುಖ ನಾಯಕನ ಹತ್ಯೆಗೆ ಸ್ಕೇಚ್
ಧಾರವಾಡ , ಶುಕ್ರವಾರ, 29 ಸೆಪ್ಟಂಬರ್ 2017 (19:14 IST)
ಚೋಟು ಗೇಣಿನ ವೀರ, ಭಾರತದ ಕುವರ ತಕ್ಕಡಿಯ ಉರಿನಲ್ಲಿ ವಿಷಪ್ರಾಶನ ಮಾಡುವರು ಎಂದು ಕೋಡಿಮಠದ ಶ್ರೀಗಳು ಒಗಟಿನ ಭವಿಷ್ಯ ನುಡಿದಿದ್ದಾರೆ.
 
ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿಯವರಿಗೆ ವಿಷಪ್ರಾಷನ ಮಾಡಿಸಿದಂತೆ ದೇಶದ ಪ್ರಮುಖ ನಾಯಕನಿಗೆ ವಿಷಪ್ರಾಷನ ಮಾಡಿಸುವ ಆತಂಕವಿದೆ ಎಂದು ತಿಳಿಸಿದ್ದಾರೆ.
 
ಪ್ರಸಕ್ತ ವರ್ಷದಲ್ಲಿ ಜಲಪ್ರಳಯವಾಗುವಂತೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ಭವಿಷ್ಯ ನುಡಿದಿದ್ದರೆ, ಮತ್ತೊಬ್ಬ ಕಾರ್ಣಿಕ ಗೊರವಪ್ಪ ಘಾತವಾಸಿತಲೆ ಎಂದರೆ ಮನಕುಲಕ್ಕೆ ಭಾರಿ ಹಾನಿಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜಗದೀಶ್ ಕಾರಂತ ಬಂಧನ: ಕಿಡಿಗೇಡಿಗಳಿಂದ ಕಲ್ಲು ತೂರಾಟ