Select Your Language

Notifications

webdunia
webdunia
webdunia
webdunia

ಸಚಿವರ ಕಾಳಜಿಯನ್ನು ಮೆಚ್ಚಿ, ಸಾರ್ವಜನಿಕರು, ಮುಕ್ತ ಕಂಠದಿಂದ, ಶ್ಲಾಘನೆ

ಸಚಿವರ ಕಾಳಜಿಯನ್ನು ಮೆಚ್ಚಿ,  ಸಾರ್ವಜನಿಕರು, ಮುಕ್ತ ಕಂಠದಿಂದ, ಶ್ಲಾಘನೆ
ತೀರ್ಥಹಳ್ಳಿ , ಶುಕ್ರವಾರ, 3 ಮಾರ್ಚ್ 2023 (20:25 IST)
ಇಂದು ಮುಂಜಾನೆ, ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು, ಮಾರ್ಗ ಮಧ್ಯದಲ್ಲಿ, ತೀರ್ಥಹಳ್ಳಿ ತಾಲೂಕಿನ ಬೇಗುವಳ್ಳಿ ಸಮೀಪ, ಹಸುವೊಂದು ರಸ್ತೆಗೆ ಅಡ್ಡ ಬಂದ ಪರಿಣಾಮ, ಯುವಕನೊಬ್ಬ, ಅಪಘಾತವಾಗಿ ಬಿದ್ದಿದ್ದನ್ನು, ಗಮನಿಸಿ, ತಕ್ಷಣ ತಮ್ಮ ವಾಹನವನ್ನು ನಿಲ್ಲಿಸಿ, ಗಾಯಗೊಂಡ ಯುವಕನನ್ನು, ತಮ್ಮ ಬೆಂಗಾವಲು ವಾಹನದಲ್ಲಿ, ಆಸ್ಪತ್ರೆಗೆ ದಾಖಲಿಸಿ,  ಚಿಕಿತ್ಸೆ ಕೊಡಿಸುವಲ್ಲಿ ನೆರವಾದರು.ಸಚಿವರ ಕಾಳಜಿಯನ್ನು ಮೆಚ್ಚಿ,  ಸಾರ್ವಜನಿಕರು, ಮುಕ್ತ ಕಂಠದಿಂದ, ಶ್ಲಾಘಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ವಿರುದ್ಧ ಸಿದ್ದು ಟ್ವೀಟ್