Webdunia - Bharat's app for daily news and videos

Install App

ಆಹಾರ ಇಲಾಖೆ ಇಂದ ಮತ್ತೊಂದು ಶಾಕ್

Webdunia
ಬುಧವಾರ, 18 ಅಕ್ಟೋಬರ್ 2023 (13:22 IST)
ಅಂತ್ಯೋದಯ ಹಾಗೂ ಅದ್ಯತಾ ಪಡಿತದಾರರನ್ನು ಗುರುತಿಸಿ ಹಂತವರ ಕಾರ್ಡ್ ರದ್ದುಪಡಿಸಿ ಅಗತ್ಯ ಇರುವ ಅಂತ್ಯೋದಯ ಆದ್ಯತೆ ಅವರಿಗೆ ರೇಷನ್ ಕಾರ್ಡ್ ನೀಡಲು ಇಲಾಖೆ ಮುಂದಾಗಿದೆ.ಈಗಾಗಲೇ ಕಳೆದ 6 ತಿಂಗಳಿಂದ ರೇಷನ್ ಪಡೆಯದ್ದೆ ಇದ್ದವರ ಕಾರ್ಡ್ ಕ್ಯಾನ್ಸಲ್ ಮಾಡಲು ಮುಂದಾಗಿದೆ.ಸುಮಾರು 4.62 ಲಕ್ಷ ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ .ಈಗಾಗಲೇ ಇ ಕೆವೈಸಿ ಶೇಕಡಾ 96. ರಷ್ಟು ಪೂರ್ಣಗೊಂಡ ಹಿನ್ನೆಲೆ 2.95.986 ಅರ್ಜಿದಾರರು ಅದ್ಯತಾ ಪಡಿತರ ಕಾರ್ಡ್  ಪೈಕಿ ಸುಮಾರು 71.410 ಅರ್ಜಿಗಳು ರೇಷನ್ ಕಾರ್ಡ್ ಗಾಗಿ ಸಾರ್ವಜನಿಕರು ಅರ್ಜಿಯನ್ನು ಸಲ್ಲಿಸಿದ್ದಾರೆ.ಈಗಾಗಲೇ 2.92 ಲಕ್ಷ ಅರ್ಜಿ ಪೂರ್ಣ ಗೊಳ್ಳುವರೆಗೂ ಯಾವುದೇ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಇರುವುದಿಲ್ಲ.ಈಗಾಗಲೇ APL ಕಾರ್ಡ್ ಗೆ ಸಲ್ಲಿಸಿರುವ ಅರ್ಜಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ
 
ಈಗಾಗಲೇ ರೇಷನ್ ಕಾರ್ಡ್ ಗೆ ಸಲ್ಲಿಸಿರುವ 2.96 ಲಕ್ಷ ಅರ್ಜಿ ಸಲ್ಲಿಕೆ ಆಗಿವೆ.ಇವುಗಳ ವಿತರಣೆ ನಂತರ ಪ್ರಸ್ತುತ ಇರುವ APL ಹಾಗೂ BPL ಕಾರ್ಡ್ ಗಳ ಸಂಖ್ಯ ಮಿರುವಂತಿಲ್ಲ.ಈಗಾಗಲೇ 6 ತಿಂಗಳಿಂದ ನಿರಂತರವಾಗಿ ರೇಷನ್ ಪಡೆಯದ್ದೆ ಇದ್ದವರಕಾರ್ಡ್ ರದ್ದು ಪಡಿಸಲಾಗಿದೆ.ಅದ್ಯತ ಪಡೀತರ ಕಾರ್ಡ್ ಗೆ ಸಲ್ಲಿಕೆ ಆಗಿರುವ 2.96 ಲಕ್ಷ ಅರ್ಜಿಗಳು ವಿಲೇವಾರಿಯೊಂದಿಗೆ ಏಕಕಾಲದಲ್ಲಿ 6 ತಿಂಗಳ ರೇಷನ್ ಪಡೆಯದೇ ಇದ್ದವರ ಕಾರ್ಡ್ ಅಮಾನತು ಮಾಡಲಾಗುವುದು.ಅಮಾನತು ಆಗಿರುವ ರೇಷನ್ ಕಾರ್ಡ್ ಗಳು ಮತ್ತೆ ಪಡೆಯಲುಆಯಾ ತಾಲೂಕು ತಹಸೀಲ್ದಾರ್ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ ನಂತರ ಖರೀದಿ ನೀಡಿದ ಬಳಿಕ ಹಂತವರಿಗೆ ಯಾವ ಕಾರ್ಡ್ ವಿತರಣೆ ಮಾಡಬೇಕು ಎಂದು ಇಲಾಖೆ ನಿರ್ಧಾರಿಸುತ್ತದೆ.ಹೀಗೆ ಆಹಾರ ಇಲಾಖೆ ಇಂದ ಅಧಿಕೃತ ಆದೇಶ ಹೊರಡಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments