Webdunia - Bharat's app for daily news and videos

Install App

ಕೆಪಿಸಿಸಿ ನೂತನ ಸಮಿತಿ ರಚನೆ ವಿಚಾರದಲ್ಲಿ ಕೈ ನಾಯಕರಿಗೆ ಎದುರಾಗಿದೆ ಮತ್ತೊಂದು ತಲೆನೋವು

Webdunia
ಮಂಗಳವಾರ, 25 ಜೂನ್ 2019 (10:05 IST)
ಬೆಂಗಳೂರು : ಸಚಿವ ಸ್ಥಾನ ಹಂಚಿಕೆ ಬಳಿಕ ಕೆಪಿಸಿಸಿ ನೂತನ ಸಮಿತಿ ರಚನೆಗೆ ಕೈ ಪಾಳಯದಲ್ಲಿ ಮತ್ತೊಂದು ತಲೆನೋವು ಎದುರಾಗಿದೆ.




ಕೆಪಿಸಿಸಿ ನೂತನ ಸಮಿತಿ ರಚನೆಗೆ ಕೈ ನಾಯಕರು ಸಿದ್ಧತೆ ನಡೆಸಿದ್ದು, ಆದರೆ ಕೆಪಿಸಿಸಿ ನೂತನ ಸಮಿತಿಗೆ ಸೇರ್ಪಡೆಗೊಳ್ಳಲು ಸಮಿತಿ ಆಕಾಂಕ್ಷಿಗಳ ನಡುವೆ ಲಾಬಿ ಶುರುವಾಗಿದೆ. ಕೆಪಿಸಿಸಿಯ ಮುನ್ನೂರು ಸ್ಥಾನಗಳಿಗೆ ಮೂರು ಪಟ್ಟು ಆಕಾಂಕ್ಷಿಗಳು ಲಾಬಿ ನಡೆಸುತ್ತಿದ್ದಾರೆ.


ಕೆಪಿಸಿಸಿ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹುದ್ದೆ. ಸುಮಾರು 300 ಸ್ಥಾನಗಳ ಮೇಲೆ 1000ಕ್ಕೂ ಹೆಚ್ಚು ಮಂದಿಯ ಕಣ್ಣು ಹಾಕಿದ್ದು, ನಾಯಕರ ಮೇಲೆ ಪ್ರಭಾವ ಬೀರಲು ಕೆಪಿಸಿಸಿ ಅಂಗಳದಲ್ಲಿ ಲಾಬಿ ಶುರುವಾಗಿದೆ. ಆದ್ದರಿಂದ ಕೆಪಿಸಿಸಿ ನೂತನ ಸಮಿತಿ ರಚನೆಗೆ ಕನಿಷ್ಠ ಇನ್ನು ಒಂದು ತಿಂಗಳಾದರು ಬೇಕು ಎನ್ನಲಾಗಿದೆ.

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments