Webdunia - Bharat's app for daily news and videos

Install App

ಸಚಿವೆ ಲಕ್ಮೀ ಹೆಬ್ಬಳ್ಕಾರ್ ಭೇಟಿ ಮಾಡಿದ ಅಂಗನವಾಡಿ ಕಾರ್ಯಕರ್ತರು

Webdunia
ಮಂಗಳವಾರ, 27 ಜೂನ್ 2023 (21:09 IST)
ಅಂಗನವಾಡಿ ಕಾರ್ಯಕರ್ತರನ್ನ ಸಚಿವೆ ಲಕ್ಮೀ ಹೆಬ್ಬಳ್ಕಾರ್ ಬೇಟೆ ಮಾಡಿದ್ದಾರೆ.ಅಂಗನವಾಡಿ ಕಾರ್ಯಕರ್ತರ ಜೊತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್  ಸತತವಾಗಿ ಇಪ್ಪತ್ತು ನಿಮಿಷಗಳಕಾಲ ಮಾತುಕತೆ ನಡೆಸಿದಾರೆ.ಸತತವಾಗಿ ನಾಲ್ಕು ವರ್ಷಗಳಿಂದ ಉಪಯೋಗಿಸಿದ ಮೊಬೈಲ್ ಗೆ ಬ್ರೇಕ್ ಹಾಕಿ ಹೊಸ ಮೊಬೈಲ್ ಖರೀದಿ ಚಿಂತನೆ ಬಗ್ಗೆ ಸರ್ಕಾರ  ನಿರ್ಧಾರಿಸಿದೆ.ಅಂಗನವಾಡಿಯ ಎಲ್ಲಾ ಸಮಸ್ಯೆಗಳನ್ನು ಆದಷ್ಟು ಬೇಗ ಈಡೇರಿಸುತ್ತೇವೆ.ಸ್ವಲ್ಪ ಸಮಯ ಅವಕಾಶ ಕೋಡಿ  ಎಂದು ಸಚಿವೆ ಲಕ್ಮೀ ಹೆಬ್ಬಳ್ಕಾರ್ ಕೇಳಿದ್ದಾರೆ.ನಿಮ್ಮ ಎಲ್ಲಾ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಈಡೇರಿಸುತ್ತೇವೆ.ನಿಮ್ಮ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುತ್ತೆವೆಂದು ಎಂದು ಲಕ್ಮೀ ಹೆಬ್ಬಳ್ಕರ್ ಭರವಸೆ ಕೊಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments